Sunday, June 8, 2025

ಸತ್ಯ | ನ್ಯಾಯ |ಧರ್ಮ

ಮನ ಮುಟ್ಟುವ ʼಚೌಕಿದಾರ್ʼ ಅಪ್ಪನ ಹಾಡಿಗೆ ಭರಪೂರ ಮೆಚ್ಚುಗೆ :1 ಮಿಲಿಯನ್ಸ್‌ ವೀವ್ಸ್‌ ವೀಕ್ಷಣೆ!

ರಥಾವರ ಖ್ಯಾತಿಯ ಚಂದ್ರಶೇಖರ್‌ ಬಂಡಿಯಪ್ಪ ಸಾರಥ್ಯದ ಚೌಕಿದಾರ್‌ ಸಿನಿಮಾ ಈಗಾಗಲೇ ನಾನಾ...

ಜೂ.9 ರಂದು ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್ ರವರಿಗೆ ನಾಗರಿಕರ ಸನ್ಮಾನ – ಹೆಚ್.ಎಲ್. ಮಲ್ಲೇಶ್ ಗೌಡ

ಹಾಸನ : ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿ ಜೂನ್ 9ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಅವರಿಗೆ ಜಿಲ್ಲಾ 'ನಾಗರಿಕ ಸನ್ಮಾನ'...

ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ

ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರದಂದು ನಗರದ ಹೊಸಲೈನ್ ರಸ್ತೆ ಹಳೆ ಈದ್ಗಾ ಮೈದಾನ ಮತ್ತು ಅಬ್ದೂಲ್...

ಅಂಕಣಗಳು

ಭ್ರಷ್ಟಾಚಾರ, ಅನೈತಿಕತೆ ಸಾರ್ವಜನಿಕ ನಂಬಿಕೆಗೆ ಹಾನಿ ಮಾಡುತ್ತಿದೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ

ದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಪ್ರಕರಣಗಳು ಜನರು ಅದರ...

ಸುಪ್ರೀಂ ಕೋರ್ಟ್‌ಗೆ ಮೂವರು ಹೊಸ ನ್ಯಾಯಾಧೀಶರ ನೇಮಕ: ಇಂದು ಪ್ರಮಾಣ ವಚನ

ದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ನ್ಯಾಯಾಧೀಶರನ್ನು ಗುರುವಾರ...

ತಂತ್ರಜ್ಞಾನ ನ್ಯಾಯಾಂಗ ವ್ಯವಸ್ಥೆಯ ಚಾಲಕಶಕ್ತಿಯಾಗಬಾರದು: ಸಿಜೆಐ ಜಸ್ಟೀಸ್ ಗವಾಯ್

ಲಂಡನ್: ನ್ಯಾಯ ಸೇವೆಗಳನ್ನು ಒದಗಿಸುವಲ್ಲಿ ತಂತ್ರಜ್ಞಾನಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವುದು ಅಪಾಯಕಾರಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟೀಸ್ ಬಿ.ಆರ್. ಗವಾಯ್ ಎಚ್ಚರಿಸಿದ್ದಾರೆ....

ಸಲಿಂಗ ಜೋಡಿಗಳಿಗೆ ಕುಟುಂಬವಾಗಿ ಬದುಕಲು ಮದ್ರಾಸ್ ಹೈಕೋರ್ಟ್ ಅನುಮತಿ

ಚೆನ್ನೈ: ಸಲಿಂಗ ವಿವಾಹವು ಭಾರತದಲ್ಲಿ ಕಾನೂನುಬದ್ಧವಾಗಿಲ್ಲದಿದ್ದರೂ, ಸಲಿಂಗ ಜೋಡಿಗಳು ಕುಟುಂಬವನ್ನು ರಚಿಸಿಕೊಳ್ಳಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶವೊಂದರಲ್ಲಿ ತಿಳಿಸಿದೆ. ಈ ತೀರ್ಪು ಎಲ್‌ಜಿಬಿಟಿಕ್ಯೂ+...

ಆರ್‌ಸಿಬಿ ವಿಜಯೋತ್ಸವ ದುರಂತ: ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆ

ಬೆಂಗಳೂರು, ಜೂನ್ 5, 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ...

ಸುಪ್ರೀಂ ಕೋರ್ಟ್ ವಕೀಲರ ನಡುವೆ ವಿವಾದ: SCBA ಸಿಜೆಐಗೆ ಪತ್ರ

ದೆಹಲಿ: ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (SCOARA) ತನ್ನ ಮಿತಿಯನ್ನು ಮೀರಿ ವರ್ತಿಸುತ್ತಿದೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್...

ಆರೋಗ್ಯ

ರಾಜಕೀಯ

ವಿದೇಶ

ಟ್ರಂಪ್, ಮಸ್ಕ್ ಗುದ್ದಾಟ; ಪಾತಾಳಕ್ಕಿಳಿದ ಎಲಾನ್ ಮಸ್ಕ್ ಷೇರು

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಿಂದ ಬಹುಕೋಟಿ ಉದ್ಯಮಿ ಎಲಾನ್...

ಯುದ್ಧಪೀಡಿತ ಗಾಜಾದತ್ತ ಹೊರಟ ಹೋರಾಟಗಾರ್ತಿ ಗ್ರೆಟಾ ಥನಬರ್ಗ್; ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತು ಎಂದ ಇಸ್ರೇಲ್

ಪರಿಸರ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಥನಬರ್ಗ್ ಯುದ್ಧಪೀಡಿತ ಪ್ರದೇಶ ಗಾಜಾಗೆ...

12 ದೇಶಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶ ನಿಷೇಧಿಸಿದ ಟ್ರಂಪ್‌ ಆಡಳಿತ

ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು...

ವ್ಯಾಪಾರ ಮಾತುಕತೆಯೇ ಭಾರತ ಪಾಕ್ ಯುದ್ಧ ನಿಲ್ಲಲು ಕಾರಣ ಎಂದು ಪುನರುಚ್ಚರಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವ್ಯಾಪಾರ ಮಾತುಕತೆಯ ಪರಿಣಾಮ ಭಾರತ ಮತ್ತು ಪಾಕಿಸ್ತಾನ ಯುದ್ಧ ತಡೆಯಲು ಸಾಧ್ಯವಾಗಿದೆ....

ಪರಸ್ಪರ ಹೊಡೆದಾಡುತ್ತಿರುವವರ ಜೊತೆ ವ್ಯಾಪಾರ ಸಾಧ್ಯವಿಲ್ಲ ಎನ್ನುವ ಮೂಲಕ ಭಾರತ-ಪಾಕ್ ನಡುವಿನ ಸಂಘರ್ಷ ತಡೆದೆವು: ಟ್ರಂಪ್

ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೊಮ್ಮೆ ಭಾರತ ಮತ್ತು...

ನೈಜೀರಿಯಾ: ನೂರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೀಕರ ಮಳೆ

ನೈಜೀರಿಯಾ: ಗುರುವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ....

ಟ್ರಂಪ್ ಕ್ಯಾಬಿನೆಟ್ ನಿಂದ ಎಲಾನ್ ಮಸ್ಕ್ ಹೊರಕ್ಕೆ; ಅವಕಾಶಕ್ಕೆ ಧನ್ಯವಾದಗಳು ಎಂದ ಬಿಲೇನಿಯರ್

ಬಹುಕೋಟಿ ಉದ್ಯಮಿ ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಯುದ್ಧಪೀಡಿತ ಗಾಜಾದತ್ತ ಹೊರಟ ಹೋರಾಟಗಾರ್ತಿ ಗ್ರೆಟಾ ಥನಬರ್ಗ್; ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತು ಎಂದ ಇಸ್ರೇಲ್

ಪರಿಸರ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಥನಬರ್ಗ್ ಯುದ್ಧಪೀಡಿತ ಪ್ರದೇಶ ಗಾಜಾಗೆ...

ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತ ಸರ್ಕಾರ; ಇನ್ಮುಂದೆ ಯಾವುದೇ ಸಮಾರಂಭಕ್ಕೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿತದ ದುರ್ಘಟನೆಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಬೃಹತ್‌...

ಬೆಂಗಳೂರು RCB ಸಂಭ್ರಮಾಚರಣೆಯಲ್ಲಿ ಸೂತಕದ ಛಾಯೆ; ಸಂತಸದ ನಡುವೆ ದುರಂತ : ನಾಗರಾಜ್ (ಕೆ.ಕಲ್ಲಹಳ್ಳಿ) ತುಮಕೂರು

"..ಈ ದುರ್ಘಟನೆಯು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವ ಸವಾಲುಗಳ ಕುರಿತು ಗಂಭೀರ...

ಇಂದಿನಿಂದ ರಾಜ್ಯಾದ್ಯಂತ “ಗೃಹ ಆರೋಗ್ಯ” ಯೋಜನೆ ವಿಸ್ತರಣೆ

ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಆರೋಗ್ಯ...

ವ್ಯಾಪಾರ ಮಾತುಕತೆಯೇ ಭಾರತ ಪಾಕ್ ಯುದ್ಧ ನಿಲ್ಲಲು ಕಾರಣ ಎಂದು ಪುನರುಚ್ಚರಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವ್ಯಾಪಾರ ಮಾತುಕತೆಯ ಪರಿಣಾಮ ಭಾರತ ಮತ್ತು ಪಾಕಿಸ್ತಾನ ಯುದ್ಧ ತಡೆಯಲು ಸಾಧ್ಯವಾಗಿದೆ....

ಜನ-ಗಣ-ಮನ

“ನನಗೆ ಕನ್ನಡದ ಮೇಲೆ ಪ್ರೀತಿಯೇ ಹೊರತು ಧ್ವೇಷವಲ್ಲ” : ನಟ ಕಮಲ್ ಹಾಸನ್

'ನಾನು ಏನು ಹೇಳಿದ್ದೇನೋ ಅದನ್ನು ಪ್ರೀತಿ ಕಾರಣದಿಂದಾಗಿಯೇ ಹೇಳಿದ್ದೇನೆ ಎಂಬುದು ನನ್ನ...

ರಂಗಪಯಣದಿಂದ ಹೊಸ ನಾಟಕ: ಹೆಸರೇ ಇಲ್ಲದವರು

ರಂಗಪಯಣ ನಾಟಕ ತಂಡದ ಹೊಸ ನಾಟಕ ʼ ಹೆಸರೇ ಇಲ್ಲದವರುʼ ಮೇ...

3695 ಆನೆ ಸಂಪತ್ತು ರಾಜ್ಯದಲ್ಲಿದೆ: ಸಿ.ಎಂ.ಸಿದ್ದರಾಮಯ್ಯ

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಬೆಂಗಳೂರು...

ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಿ: ಸಿ.ಎಂ. ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಹುದ್ದೆಯಲ್ಲಿರುವ ಮಹಿಳೆಯು ಕನ್ನಡಿಗರೊಂದಿಗೆ ದರ್ಪದಿಂದ ಮಾತನಾಡಿರುವದನ್ನ...

ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ‘ಬೂಕರ್ ಪ್ರಶಸ್ತಿ’ಯ ಗರಿ

ಕನ್ನಡತಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ 'ಬೂಕರ್ ಪ್ರಶಸ್ತಿ' ಲಭಿಸಿದೆ....

ವಿಶೇಷ

ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ‘ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್ ಪರಿಷತ್ತಿ’ನಲ್ಲಿ ಪೂರ್ತಿ ‘ಮೋದಿ ಭಕ್ತರು’ ; ಸಿಎಂ ಸಿದ್ದರಾಮಯ್ಯನವರೇ.. ಈ ಬಗ್ಗೆ ನಿಮಗೆ ಅರಿವಿದೆಯೇ?

ಕರ್ನಾಟಕದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರತೆ ತರುಲು ರಾಜ್ಯ ಸರಕಾರ ಹೊರತಂದ ಹೊಸ ಕಾನೂನನ್ನು ‘ಮೋದಿ ಭಕ್ತರು’ ಗಂಜಿಕೇಂದ್ರ ಸೃಷ್ಟಿಸಿಕೊಳ್ಳಲು ಬಳಕೆ ಮಾಡಿಕೊಂಡಿರು ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. 2024ರ ಫೆಬ್ರವರಿಯಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರವು ‘ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್ ಕಾಯ್ದೆ’ಯನ್ನು...

ದಕ್ಷಿಣ ಕನ್ನಡ ಜಿಲ್ಲೆಯನ್ನು  ಕೋಮು ಹಿಂಸಾ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಿ…

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಹಿಂಸೆಗಳು ಒಂದು ಶಾಪದಂತಾಗಿದೆ. ಹಿಂದು ಮುಸ್ಲಿಮರ ನಡುವೆ ವೈಷಮ್ಯ ಹುಟ್ಟಿಸಿ ಬಡವರ ಮನೆಯ ಮಕ್ಕಳನ್ನು ಬಲಿ ಕೊಡುವ ಪ್ರಚೋದಿತ...

ಕರಾವಳಿಯ ಸರಣಿ ಹತ್ಯೆಗಳು ರಾಜ್ಯಕ್ಕೇ ಕಾಡ್ಗಿಚ್ಚಿನಂತೆ ಹಬ್ಬುವ ಮುನ್ನ ಎಚ್ಚೆತ್ತುಕೊಳ್ಳಿ : ಮುನೀರ್ ಕಾಟಿಪಳ್ಳ

ಕರಾವಳಿ ಜಿಲ್ಲೆಗಳ ಮುಸ್ಲಿಂ ಸಮುದಾಯದ ಅಸಹಾಯಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ (ಫಾಸಿಲ್ ಹಾಗು ದಲಿತ ಯುವಕ ಕೀರ್ತಿ ಹತ್ಯೆಯ ಆರೋಪಿ) ಕೊಲೆಗೆ...

ಭೂಮಿಗಾಗಿ ಸಾಯಲು ಸಿದ್ಧ’: ಸಿಯಾಂಗ್ ಜಿಲ್ಲೆಯ ಗ್ರಾಮಸ್ಥರಿಂದ ಮೆಗಾ ಅಣೆಕಟ್ಟು ಯೋಜನೆ ವಿರುದ್ಧ ಪ್ರತಿಭಟನೆ

"..ಜಲವಿದ್ಯುತ್ ಯೋಜನೆಯ ಸಾಧ್ಯತಾ ವರದಿಗಾಗಿ ಸರಕಾರವು ಸಶಸ್ತ್ರ ಪಡೆಗಳನ್ನು ಮತ್ತು ಯಂತ್ರಗಳನ್ನು ತಂದಾಗ, ಅವು ಆ ಪ್ರದೇಶವನ್ನು ಸಮೀಪಿಸದಂತೆ ತಡೆಯಲು ಪ್ರತಿಭಟನಾ ನಿರತ ಗ್ರಾಮಸ್ಥರು...

ರಾಮನಗರ ಇನ್ಮುಂದೆ ‘ಬೆಂಗಳೂರು ದಕ್ಷಿಣ’ ಜಿಲ್ಲೆ.. ; ಏನೇನು ಬದಲಾವಣೆ?

ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಮರುನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆ ಮೂಲಕ ರಾಮನಗರದ...

ಲೇಟೆಸ್ಟ್

ಯೂಟ್ಯೂಬಿಗೆ ಲಗ್ಗೆಯಿಟ್ಟ ʼಎಕ್ಕʼ ಸಿನಿಮಾದ ʼಬ್ಯಾಂಗಲ್‌ ಬಂಗಾರಿʼ ಸಾಂಗ್‌ : ಯುವ ರಾಜ್‌ಕುಮಾರ್-ಸಂಜನಾ ಆನಂದ್‌ ಬಿಂದಾಸ್‌ ಸ್ಟೆಪ್ಸ್

Ekka Song: Congratulations ಜಾನು…ಈ ರಾಜಂಗ್ ನೀನೇ Queen-u..ಕುಣಿದ ..ಯುವ ರಾಜ್‌ಕುಮಾರ್-ಸಂಜನಾ ಆನಂದ್‌ ಯುವ‌ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ಎಕ್ಕ ಸಿನಿಮಾದಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ...

ಮನ ಮುಟ್ಟುವ ʼಚೌಕಿದಾರ್ʼ ಅಪ್ಪನ ಹಾಡಿಗೆ ಭರಪೂರ ಮೆಚ್ಚುಗೆ :1 ಮಿಲಿಯನ್ಸ್‌ ವೀವ್ಸ್‌ ವೀಕ್ಷಣೆ!

ರಥಾವರ ಖ್ಯಾತಿಯ ಚಂದ್ರಶೇಖರ್‌ ಬಂಡಿಯಪ್ಪ ಸಾರಥ್ಯದ ಚೌಕಿದಾರ್‌ ಸಿನಿಮಾ ಈಗಾಗಲೇ ನಾನಾ ಆಂಗಲ್ ನಲ್ಲಿ ಸುದ್ದಿಯಾಗುತ್ತಿದೆ. ಟೈಟಲ್‌, ಟೀಸರ್‌ ಈಗ ಹಾಡಿನ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅಪ್ಪ ಮಗನ...

ಜೂ.9 ರಂದು ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್ ರವರಿಗೆ ನಾಗರಿಕರ ಸನ್ಮಾನ – ಹೆಚ್.ಎಲ್. ಮಲ್ಲೇಶ್ ಗೌಡ

ಹಾಸನ : ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿ ಜೂನ್ 9ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಅವರಿಗೆ ಜಿಲ್ಲಾ 'ನಾಗರಿಕ ಸನ್ಮಾನ' ನಡೆಯಲಿದ್ದು, ಇದಕ್ಕೆ ಮೊದಲು ಬೆಳಿಗ್ಗೆ 10...

ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ

ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರದಂದು ನಗರದ ಹೊಸಲೈನ್ ರಸ್ತೆ ಹಳೆ ಈದ್ಗಾ ಮೈದಾನ ಮತ್ತು ಅಬ್ದೂಲ್ ಕಲಾಂ ರಸ್ತೆ ಬಳಿ ಇರುವ ಹೊಸ...

ಸರ್ಕಾರಿ ಶಾಲೆಗಳನ್ನು ಉಳಿಸುವ ತುರ್ತು ಪರಿಸ್ಥಿತಿ ಇಂದು ಎದುರಾಗಿದೆ – ಆರ್.ಪಿ ವೆಂಕಟೇಶ್‌ ಮೂರ್ತಿ

ಹಾಸನ : ಬೇರೆ ಬೇರೆ ಕ್ಷೇತ್ರಗಳಲ್ಲಿ ಎತ್ತರದ ಸಾಧನೆಗಳನ್ನು ಮಾಡುವವರಿದ್ದರೆ ಅವರು ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಮಾಧ್ಯಮದಲ್ಲಿ ಓದುವವರಾಗಿರುತ್ತಾರೆ.ಎಂದು ಜಿಲ್ಲಾಧಿಕಾರಿ ಕೆ ಸತ್ಯಭಾಮ ಹೇಳಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾಗರಿಕ ಸಮಿತಿ ಹಾಗೂ...

ಟ್ರಂಪ್, ಮಸ್ಕ್ ಗುದ್ದಾಟ; ಪಾತಾಳಕ್ಕಿಳಿದ ಎಲಾನ್ ಮಸ್ಕ್ ಷೇರು

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಿಂದ ಬಹುಕೋಟಿ ಉದ್ಯಮಿ ಎಲಾನ್ ಮಸ್ಕ್ ಹೊರ ನಡೆದ ನಂತರ ಟ್ರಂಪ್ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ತಮ್ಮದೇ ಒಡೆತನದ X ಖಾತೆಯಲ್ಲಿ ಟ್ರಂಪ್ ವಿರುದ್ಧ...

ಸತ್ಯ-ಶೋಧ

You cannot copy content of this page