ಕರಾವಳಿಯಲ್ಲಿ ನಾಯಕನಿಲ್ಲದೆ ಅತಂತ್ರವಾದ ಕಾಂಗ್ರೆಸ್
ಬಿಜೆಪಿ ಪರಿವಾರ ಹೆಣೆಯುವ ಕಟ್ಟುಕತೆಗಳಿಗೆ ನರೇಟಿವ್ ಕಟ್ಟುವಷ್ಟು ಪ್ರಬುದ್ಧರೂ ಅಲ್ಲದ, ಸಂಘಟನಾತ್ಮಕ ಕಾರ್ಯಗಳು ತಿಳಿಯದ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸೈದ್ಧಾಂತಿಕವಾಗಿಯಾಗಲಿ, ಸಂಘಟನೆಯ ಮೂಲಕವಾಗಲಿ ಬಿಜೆಪಿಯನ್ನು ಎದುರಿಸಲು ಸಾಧ್ಯ ಆಗಲೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಅಗೋಚರವಾದ ಗುಂಪುಗಾರಿಕೆ ಕೂಡ ಪಕ್ಷಕ್ಕೆ ಹಿನ್ನಡೆ ಮಾಡಿದೆ – ಆಯುಷ್ ನಾರಾಯಣ ರಾಜ್ಯದ ಇತರೆಡೆಯಂತೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ವಿರುದ್ಧ ಜನರ ಅಸಮಾಧಾನ ದಟ್ಟವಾಗಿದೆ. ಅದೇ ರೀತಿ ಧರ್ಮದ ಅಫೀಮಿನ ಅಮಲು ಕೂಡ … Continue reading ಕರಾವಳಿಯಲ್ಲಿ ನಾಯಕನಿಲ್ಲದೆ ಅತಂತ್ರವಾದ ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed