ಸಂಸತ್‌ ದಾಳಿ: ಮನೋರಂಜನ್‌ನನ್ನು ಕಮ್ಯುನಿಸ್ಟ್‌ ಎಂದು ಬಿಂಬಿಸಲು SFI ನಾಯಕರ ಫೋಟೊ ದುರುಪಯೋಗ

ಮೈಸೂರು: ನಿನ್ನೆ ಸಂಸತ್ತಿನ ಕಲಾಪ ನಡೆಯುತ್ತಿರುವಾಗ ಸಂಸದರ ಗ್ಯಾಲರಿಗೆ ನುಗ್ಗಿ ಕಲರ್‌ ಬಾಂಬ್‌ ಸಿಡಿಸಿದ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್‌ ಎನ್ನುವ ವ್ಯಕ್ತಿಯನ್ನು ಕಮ್ಯುನಿಸ್ಟ್‌ ಪಕ್ಷದ ಬೆಂಬಲಿಗೆ ಎನ್ನುವಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಆರೋಪಿ ಮನರೋಂಜನನ ಅಪ್ಪನೇ ತನ್ನ ಮಗ ಮೋದಿ ಬೆಂಬಲಿಗನೆಂದು ಹೇಳಿಕೆ ಕೊಟ್ಟಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವಿರೋಧ ಪಕ್ಷಗಳತ್ತ ತಿರುಗಿಸುವ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿಗರು ಕೆಲಸ ಮಾಡತೊಡಗಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರಿನ SFI ಜಿಲ್ಲಾಧ್ಯಕ್ಷರಾದ ವಿಜಯ್‌ ಕುಮಾರ್‌ ಅವರ ಫೋಟೊ ಬಳಸಿ ಅಪಪ್ರಚಾರ … Continue reading ಸಂಸತ್‌ ದಾಳಿ: ಮನೋರಂಜನ್‌ನನ್ನು ಕಮ್ಯುನಿಸ್ಟ್‌ ಎಂದು ಬಿಂಬಿಸಲು SFI ನಾಯಕರ ಫೋಟೊ ದುರುಪಯೋಗ