ಮನೆಗೊಬ್ಳು ಸೊಸೆ ತಗಂಬಾ…

(ಈ ವರೆಗೆ…) ಲಕ್ಷ್ಮಿಯನ್ನು ಮಣ್ಣು ಮಾಡಿ ಬಂದ ಮೇಲೆ ಯಾರೇನೇ ಹೇಳಿದರೂ ಸಮಾಧಾನಗೊಳ್ಳದ ಅವ್ವ ಹುಚ್ಚಿಯಂತಾಡುತ್ತಾಳೆ. ಮೇಲಿಂದ ಮೇಲೆ ಬಂದೆರಗಿದ ಆಘಾತದಿಂದ ಲಕ್ಷ್ಮಿಯ ಸಾವಿನ ಸುದ್ದಿಯನ್ನು ತಲಪಿಸಬೇಕಾದವರಿಗೆ ತಲಪಿಸಲು ಸಾಧ್ಯವಾಗುವುದಿಲ್ಲ. ಆಗಲೇ ಲಕ್ಷ್ಮಿಯನ್ನು ಮದುವೆಯಾಗಲಿದ್ದ ಹುಡುಗ ಮದುವೆ ಸೀರೆಯೊಂದಿಗೆ ಬರುತ್ತಾನೆ. ಆಘಾತಗೊಂಡ ಆತ ತಂದ ಸೀರೆಯೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಲಕ್ಷ್ಮಿಯ ಮನೆಯಲ್ಲಿ ಮುಂದೇನಾಯ್ತು ? ಮುಂದಿನ ಕಥನಕ್ಕೆ ಓದಿ ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತಮೂರನೆಯ ಕಂತು. ಸಾಕು ಮಗಳು ಲಕ್ಷ್ಮಿಯ ಹನ್ನೆರಡನೇ ದಿನದ … Continue reading ಮನೆಗೊಬ್ಳು ಸೊಸೆ ತಗಂಬಾ…