ಕಾಸಿಗಾಗಿ ಟಿಕೆಟ್ ಹಗರಣ: ಚೈತ್ರಾ ಗ್ಯಾಂಗಿನ ಚನ್ನಾ ನಾಯಕ್ ಬಂಧನ
ಬೆಂಗಳೂರು: ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚನ್ನಾ ನಾಯಕ್ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಐದು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಚನ್ನಾ ನಾಯಕ್ ಈ ಸಂಚಿನಲ್ಲಿ ಹೆಚ್ಚು ಖ್ಯಾತ ಪಾತ್ರವಾಗಿದ್ದ RSS ಪ್ರಚಾರಕ್ ವಿಶ್ವನಾಥ್ ಜೀ ಪಾತ್ರವನ್ನು ವಹಿಸಿದ್ದ ಎನ್ನಲಾಗಿದೆ. ಈ ಮೊದಲೇ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ್ದ ಚನ್ನಾ ನಾಯಕ್ ತಾನು ಪೊಲೀಸರಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದ. ಈತ ಚೈತ್ರಾಳೇ ಈ ಸಂಚಿನ ಮುಖ್ಯ ಆರೋಪಿಯಾಗಿದ್ದು … Continue reading ಕಾಸಿಗಾಗಿ ಟಿಕೆಟ್ ಹಗರಣ: ಚೈತ್ರಾ ಗ್ಯಾಂಗಿನ ಚನ್ನಾ ನಾಯಕ್ ಬಂಧನ
Copy and paste this URL into your WordPress site to embed
Copy and paste this code into your site to embed