ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ
ಹಿಂದುತ್ವದ ಹುಟ್ಟು ಒಂದು ವಿಶೇಷ ಉಪಜಾತಿಯೊಂದಿಗೆ ಅಭೇದ್ಯ ಸಂಬಂಧ ಹೊಂದಿರುವುದರಿಂದ ಹಿಂದುತ್ವದ ಇತಿಹಾಸ ಕೆದಕುವಾಗ ಅದರ ಮೂಲಕ್ಕೂ ಹೋಗಬೇಕಾಗುತ್ತದೆ. ಜಾತಿಪದ್ದತಿಯ ಕುರಿತ ಚರ್ಚೆಗಳು ಒಂದು ಕಾಲದ ಕೇರಳದಲ್ಲಿ ಅತಿಯಾಗಿ ನಡೆದಿದ್ದವು. ಆದರೆ, ಜಾತಿ ಎಂಬ ಸಾಮಾಜಿಕ ವಿದ್ಯಮಾನದ ಭೌತಿಕ ಸ್ವರೂಪವನ್ನು ಒಟ್ಟು ಭಾರತೀಯ ಆಯಾಮದಲ್ಲಿ ಅಷ್ಟಾಗಿ ಅನ್ವೇಷಿಸಬೇಕಾದ ಅಗತ್ಯ ಇಲ್ಲಿ ಬರಲಿಲ್ಲ. ಆದ್ದರಿಂದಲೇ ಉತ್ತರ ಭಾರತದ ಜಾತಿಬಲಗಳನ್ನು ಅರ್ಥಮಾಡಿಕೊಳ್ಳುವಷ್ಟು ಸಾಕ್ಷರತೆಯೂ ನಮಗೆ ಅಗತ್ಯವಿಲ್ಲದ ಸಂಗತಿಯಾಗಿತ್ತು, ಅಲ್ಲಿನ ಜಾತಿಬೇಧಗಳು ಕೂಡ. ಅದರ ಫಲವಾಗಿ ಜಾತಿ ಕುರಿತ ನಮ್ಮ ಚರ್ಚೆಗಳೆಲ್ಲವು … Continue reading ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ
Copy and paste this URL into your WordPress site to embed
Copy and paste this code into your site to embed