ರಾಜ್ಯಪಾಲರಿಗೆ ನಕಲಿ ದೂರು : ಪೊಲೀಸರಿಂದ ತನಿಖೆ ; ತಿರುಮಂತ್ರವಾಗುತ್ತಾ ತಂತ್ರಗಾರಿಕೆ?

ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಭ್ರಷ್ಟಾಚಾರದ ಆರೋಪದ ಪ್ರಕರಣ ಈಗ ಆರೋಪದ ತಂತ್ರ ಹೆಣೆದವರಿಗೇ ತಿರುಮಂತ್ರ ಆಗುವ ಸಾಧ್ಯತೆ ಹೆಚ್ಚಾಗಿದೆ. ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆದ ದೂರಿ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳೇ ಸ್ಪಷ್ಟನೆ ಕೊಡುತ್ತಿದ್ದಂತೆ, ಪತ್ರ, ಪತ್ರದಲ್ಲಿ ಸೂಚಿಸಿದ ಅಧಿಕಾರಿಗಳು ಹಾಗೂ ಅವರ ಸಹಿ ಅಷ್ಟೂ ನಕಲಿ ಅನ್ನೋ ವಿಷಯ ಹೊರಬಿದ್ದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಸರ್ಕಾರವನ್ನು ತರಾಟೆಗೆ ತಗೆದುಕೊಳ್ಳುತ್ತಿದ್ದರೆ ಕೆಲವೊಂದರಲ್ಲಿ ಮಾತ್ರ ಪ್ರತಿಪಕ್ಷಗಳೇ ಪೇಚಿಗೆ ಸಿಲುಕುವಂತಾಗಿದೆ. … Continue reading ರಾಜ್ಯಪಾಲರಿಗೆ ನಕಲಿ ದೂರು : ಪೊಲೀಸರಿಂದ ತನಿಖೆ ; ತಿರುಮಂತ್ರವಾಗುತ್ತಾ ತಂತ್ರಗಾರಿಕೆ?