ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಹೆಜ್ಜೆಗಳ ಘಲ್ ಘಲ್ ಸದ್ದು!
ಕಾಡಿನ ಒಳಗೆ ಹೋಗಲು ನೀವು ನಮ್ಮ ಪರ್ಮಿಷನ್ ತಗೊಂಡು ಹೋಗಬೇಕು ಎನ್ನುತ್ತಾನೆ ಅರಣ್ಯಾಧಿಕಾರಿ. ನಿಮ್ಮ ಪರ್ಮಿಷನ್ ನಮಗೇಕೆ ಬೇಕು? ನಾವು ನಿಮ್ಮ ಸರ್ಕಾರ ಬರುವುದಕ್ಕೆ ಮುಂಚಿನಿಂದಲೂ ಇಲ್ಲಿದ್ದೇವೆ. ಪರ್ಮಿಷನ್ ತಗೊಳ್ಳಬೇಕಾದವರು ನಾವಲ್ಲ, ನೀವು ಎನ್ನುತ್ತಾನೆ ಕಥಾನಾಯಕ ದಲಿತ ಯುವಕ. ʻಕಾಂತಾರʼ ಸಂಘರ್ಷಗಳ ಕಥನ. ಮನುಷ್ಯ ಮತ್ತು ಪ್ರಕೃತಿ, ಮೇಲ್ಜಾತಿ ಮತ್ತು ಕೆಳಜಾತಿ, ಆದಿವಾಸಿಗಳು-ಸರ್ಕಾರ ನಡುವಿನ ಸಂಘರ್ಷಗಳು ಬಿಡಿಬಿಡಿಯಾಗಿ ಒಮ್ಮೊಮ್ಮೆ ಒತ್ತೊತ್ತಾಗಿ ಕಾಣಸಿಗುತ್ತವೆ. ಈ ಸಂಘರ್ಷಗಳ ನಡುವೆ ಪಂಜುರ್ಲಿ ದೈವ ಎದ್ದುನಿಲ್ಲುತ್ತವೆ, ಭೂಮಿ-ಆಕಾಶಗಳನ್ನು ವ್ಯಾಪಿಸುತ್ತ ಆವರಿಸಿಕೊಳ್ಳುತ್ತ ಹೋಗುತ್ತದೆ. ಕನ್ನಡ … Continue reading ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಹೆಜ್ಜೆಗಳ ಘಲ್ ಘಲ್ ಸದ್ದು!
Copy and paste this URL into your WordPress site to embed
Copy and paste this code into your site to embed