ಮೊದಲು ಹಣ ಗಳಿಸು ಉಳಿದೆಲ್ಲವೂ ಮತ್ತೆ…

ಅಪಾರ ಜನಸಂಖ್ಯೆ, ಜಾಗತಿಕವಾಗಿ ಹಬ್ಬಿ ಬಂದ ಕೊಳ್ಳುಬಾಕ ಜೀವನ ಶೈಲಿ, ಹೆಸರಿಗೆ ಪ್ರಜಾಪ್ರಭುತ್ವವಾದರೂ ಇನ್ನೂ ಪಾಳೇಗಾರಿ ವ್ಯವಸ್ಥೆಯಲ್ಲೇ ಇರುವ ರಾಜಕಾರಣ, ವ್ಯಾಪಕ ಭ್ರಷ್ಟಾಚಾರ ಇವೆಲ್ಲವುಗಳಿಂದಾಗಿ ಹೇಗಾದರೂ ಸರಿ ಹಣ ಸಂಪಾದಿಸು, ಕೂಡಿಡು ಸಂಪತ್ತು ಹೆಚ್ಚಿಸಿಕೋ ಎನ್ನುವ ಸ್ಥಿತಿ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯ ಮತ್ತು ಜೀವಸಂಕುಲದ ಉಳಿವಿನ ಬಗ್ಗೆ ಏನು ಮಾಡಬಹುದು? – ಪ್ರಸಾದ್‌ ರಕ್ಷಿದಿ. ಈ ಹಿಂದೆ ಹೇಳಿದ ಎಲ್ಲಾ ವಿಷಯಗಳೂ ಸೇರಿ ಜಗತ್ತಿನಾದ್ಯಂತ ನಗರೀಕರಣ ನಡೆದಿದೆ. ಅಷ್ಟೇ ಅಲ್ಲ ಭೂಮಿಯ ನೈಸರ್ಗಿಕ ಸಂಪತ್ತಿನ ಬಹುದೊಡ್ಡ … Continue reading ಮೊದಲು ಹಣ ಗಳಿಸು ಉಳಿದೆಲ್ಲವೂ ಮತ್ತೆ…