ಸಂಸತ್ ದಾಳಿ: ಸಂಸದ ಪ್ರತಾಪ್ ಸಿಂಹ ಬಳಿಪಾಸ್ ಪಡೆಯಲು ತಂದೆಯ ಹೆಸರನ್ನು ಬಳಸಿಕೊಂಡಿದ್ದ ಮನೋರಂಜನ್
ಬೆಂಗಳೂರು: ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಗದ್ದಲ ಸೃಷ್ಟಿಸಿದ್ದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿರುವಾಗಲೇ ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿರುವ ಮನೋರಂಜನ್ ತಂದೆಯ ಮನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆತನ ಹಿನ್ನೆಲೆಯನ್ನು ವಿಚಾರಿಸಿದ್ದಾರೆ. ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಬುಧವಾರ ಸಂಸತ್ತಿನ ಹೆಚ್ಚಿನ ಭದ್ರತೆಯನ್ನು ಉಲ್ಲಂಘಿಸಿ ಸಂಸದರತ್ತ ನುಗ್ಗಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರನ್ನು ಸಂಸದರು ಹಿಡಿದು ಥಳಿಸಿದ್ದರು ಎನ್ನಲಾಗಿದೆ. ನಂತರ ಅವರನ್ನು ಭದ್ರತಾ … Continue reading ಸಂಸತ್ ದಾಳಿ: ಸಂಸದ ಪ್ರತಾಪ್ ಸಿಂಹ ಬಳಿಪಾಸ್ ಪಡೆಯಲು ತಂದೆಯ ಹೆಸರನ್ನು ಬಳಸಿಕೊಂಡಿದ್ದ ಮನೋರಂಜನ್
Copy and paste this URL into your WordPress site to embed
Copy and paste this code into your site to embed