ನದಿ ಹರಿಯಲಿ ಎದೆ ಬಯಲಲಿ..

ವಿಶ್ವ ನದಿ ದಿನ ವಿಶೇಷ ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಹಾಗೆಯೇ ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ. ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ ಎನ್ನುತ್ತಾರೆ ಕೃಷಿಕ, ರಂಗಕರ್ಮಿ ಪ್ರಸಾದ ರಕ್ಷಿದಿ.    ಭೂಮಿ, ನಮ್ಮ ಇದುವರೆಗಿನ ಜ್ಞಾನದ ಪ್ರಕಾರ ಜಗತ್ತಿನ ಏಕೈಕ ಜೀವಂತ ಗ್ರಹ. ವಿಶ್ವದಲ್ಲಿ ಬೇರೆ ಕಡೆಗಳಲ್ಲಿ ಜೀವಸಂಕುಲ ಇರಬಹುದು ಎನ್ನುವುದು ಸಕಾರಣವಾದ ಊಹೆ, ಅಭಿಪ್ರಾಯ ಎಲ್ಲವೂ. ನಮ್ಮ ಭೂಮಿಯಲ್ಲಿ ಜೀವಸಂಕುಲ ಬೆಳೆಯಲು … Continue reading ನದಿ ಹರಿಯಲಿ ಎದೆ ಬಯಲಲಿ..