ರಾಷ್ಟ್ರೀಯ ಪ್ರಶಸ್ತಿಯಲ್ಲಿ ಜೈಭೀಮ್, ಸಾರ್ಪಟ್ಟ ಪರಂಪರೈ, ಕರ್ಣನ್ ಸಿನೆಮಾಗಳ ನಿರ್ಲಕ್ಷ್ಯ: ತಮಿಳು ಪ್ರೇಕ್ಷಕರು ಗರಂ
ಕೇಂದ್ರ ಸರ್ಕಾರ ನಿನ್ನೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. RRR ಮತ್ತು ಅಲ್ಲು ಅರ್ಜುನ್ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ನಡುವೆ ತಮಿಳಿನ ಕೆಲವು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಸಮಿತಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಅವುಗಳಿಗೆ ಮಾಡಿರುವ ಅನ್ಯಾಯದಂತಿದೆ ತೆಲುಗು ಚಿತ್ರರಂಗ ರಾಷ್ಟ್ರ ಪ್ರಶಸ್ತಿ ಪಡೆಯುವ ಸಂಭವನೀಯತೆಯಲ್ಲಿಯೂ ಇಲ್ಲದ ಜಾಗದಿಂದ ಈಗ ಒಂದೇ ವರ್ಷದಲ್ಲಿ ಹತ್ತು ರಾಷ್ಟ್ರಪ್ರಶಸ್ತಿಗಳನ್ನು ಗೆಲ್ಲುವ ಮಟ್ಟಕ್ಕೆ ಬೆಳೆದಿದೆ. ಏತನ್ಮಧ್ಯೆ ರಾಷ್ಟ್ರಪ್ರಶಸ್ತಿ ಘೋಷಣೆಯಾದಾಗಿನಿಂದಲೂ ಕಾಲಿವುಡ್ ನಲ್ಲಿ … Continue reading ರಾಷ್ಟ್ರೀಯ ಪ್ರಶಸ್ತಿಯಲ್ಲಿ ಜೈಭೀಮ್, ಸಾರ್ಪಟ್ಟ ಪರಂಪರೈ, ಕರ್ಣನ್ ಸಿನೆಮಾಗಳ ನಿರ್ಲಕ್ಷ್ಯ: ತಮಿಳು ಪ್ರೇಕ್ಷಕರು ಗರಂ
Copy and paste this URL into your WordPress site to embed
Copy and paste this code into your site to embed