ಇದುವರೆಗೆ ಎಲ್ಲರೂ ತಿಳಿದಿರುವಂತೆ 1986ರಲ್ಲಿ ಬಾಬ್ರಿಯ ಬೀಗ ತೆಗೆದಿದ್ದು ರಾಜೀವ್ ಗಾಂಧಿಯಲ್ಲ, ಅಂದು ಅದರ ಬಾಗಿಲು ತೆರೆಯಲು ಕಾರಣರಾಗಿದ್ದು ಅರುಣ್ ನೆಹರೂ ಎಂದು ಮಣಿಶಂಖರ್ ಅಯ್ಯರ್ ಹೇಳಿದ್ದಾರೆ. ಅರುಣ್ ನೆಹರೂ ಬಿಜೆಪಿ ಮನುಷ್ಯನಾಗಿದ್ದು ಅವರನ್ನು ಬಿಜೆಪಿಯವರು ಕಾಂಗ್ರೆಸ್ ಪಕ್ಷದಲ್ಲಿ ಇರುವಂತೆ ನೋಡಿಕೊಂಡಿದ್ದರು ಎಂದೂ ಅಯ್ಯರ್ ಹೇಳಿದ್ದಾರೆ. ಮಣಿಶಂಕರ್ ಅಯ್ಯರ್ ಅವರು ತಮ್ಮ ಹೊಸ ಪುಸ್ತಕ ‘The Rajiv I Knew’ ಬಿಡುಗಡೆ ಸಮಾರಂಭದಲ್ಲಿ ಮೇಲಿನ ಮಾತುಗಳನ್ನು ಹೇಳಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಯ್ಯರ್, ರಾಜೀವ್ ಗಾಂಧಿಯವರು … Continue reading ಪಿವಿಎನ್ ಬದಲು ರಾಜೀವ್ ಪ್ರಧಾನಿಯಾಗಿದ್ದರೆ ಬಾಬರಿ ಮಸೀದಿ ಉಳಿದಿರುತ್ತಿತ್ತು ಮಂದಿರವೂ ನಿರ್ಮಾಣವಾಗಿರುತ್ತಿತ್ತು: ಮಣಿಶಂಕರ್ ಅಯ್ಯರ್
Copy and paste this URL into your WordPress site to embed
Copy and paste this code into your site to embed