ಹಿಂದುತ್ವದ ಲಾಡು ಈಗ ಕಾಂಗ್ರೆಸ್‌, ಎನ್‌ಡಿಎ ಮಿತ್ರಪಕ್ಷಗಳಿಗೂ ಸಿಹಿ! ನಾಯ್ಡುವನ್ನು ಓವರ್‌ ಟೇಕ್‌ ಮಾಡಲಿದ್ದಾರೆಯೇ ಪವನ್‌ ಕಲ್ಯಾಣ್?

ಪ್ರಸ್ತುತ ತಿರುಪತಿಯ ಲಾಡು ಕೇವಲ ದೇವರ ಪ್ರಸಾದವಷ್ಟೇ ಆಗಿ ಉಳಿದಿಲ್ಲ. ಅದೊಂದು ರಾಜಕೀಯ ಅಸ್ತ್ರವಾಗಿ ಬದಲಾಗಿದೆ. ಈ ರಾಜಕೀಯ ಪ್ರೇರಿತ ಲಾಡಿನಲ್ಲಿ ತಮ್ಮ ತಮ್ಮ ಪಾಲುಗಳಿಗಾಗಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ನಡುವೆ ಒಂದು ಅದೃಶ್ಯ ಪೈಪೋಟಿಯೂ ನಡೆಯುತ್ತಿದೆ. ದಕ್ಷಿಣದಲ್ಲಿ ಕರ್ನಾಟಕ ಹೊರತುಪಡಿಸಿ ಇನ್ನೆಲ್ಲೂ ಸರಿಯಾಗಿ ನೆಲೆ ಕಾಣಲು ಸಾಧ್ಯವಾಗದ ಬಿಜೆಪಿಗೆ ಸದ್ಯಕ್ಕೆ ಅದರ ಮಿತ್ರಪಕ್ಷಗಳೇ ಆಸರೆ. ಹೀಗಾಗಿ ಅದು ತನ್ನ ಮಿತ್ರಪಕ್ಷಗಳ ಮೂಲಕವೇ ರಾಜಕಾರಣ ಮಾಡುತ್ತಿದೆ. ತಮಿಳುನಾಡಿನಲ್ಲಿಯೂ ಇದುವರೆಗೆ ಅದು ತನ್ನ ರಾಜಕಾರಣವನ್ನು ಸಾಧ್ಯವಾಗಿಸಿಕೊಂಡಿದ್ದು ಎಐಡಿಎಂಕೆ … Continue reading ಹಿಂದುತ್ವದ ಲಾಡು ಈಗ ಕಾಂಗ್ರೆಸ್‌, ಎನ್‌ಡಿಎ ಮಿತ್ರಪಕ್ಷಗಳಿಗೂ ಸಿಹಿ! ನಾಯ್ಡುವನ್ನು ಓವರ್‌ ಟೇಕ್‌ ಮಾಡಲಿದ್ದಾರೆಯೇ ಪವನ್‌ ಕಲ್ಯಾಣ್?