ಪುನೀತ್ ರಾಜಕುಮಾರ್ ಈ ಪ್ರಶಸ್ತಿಗೆ ಅರ್ಹರಾಗಿರಲಿಲ್ಲವೇ? ಇದು ಕನ್ನಡಿಗರ ಕಣ್ಮಣಿಗೆ ಮಾಡಿದ ಅಪಮಾನವಲ್ಲವೇ?

ಅಕ್ಟೋಬರ್ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಕುಲಕೋಟಿಯ ಕಣ್ಮಣಿ ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಯಿತು. ಆದರೆ ಇಲ್ಲಿ ಅವಮಾನಕರ ಪ್ರಸಂಗವೆಂದರೆ ಈವರೆಗೂ ಈ ಪ್ರಶಸ್ತಿಗಿದ್ದ ಕೆಲವು “ಮಾರ್ಗಸೂಚಿ ಗಳಿಗೆ ವಿನಾಯಿತಿ ನೀಡಿ”  ಅಂದ್ರೆ ಮಾನದಂಡಗಳನ್ನು ಸಡಿಲಿಸಿ ಈ ಪ್ರಶಸ್ತಿಯನ್ನು ಪುನೀತ್ ಅವರಿಗೆ ನೀಡಲಾಗುತ್ತಿದೆ ಎಂದು ಹೊರಡಿಸಿರುವ ಸರ್ಕಾರದ ಆದೇಶ ವಿವಾದಕ್ಕೆ ಕಾರಣ ! 1992 ರಲ್ಲಿ ಡಾ.ರಾಜ್ ಕುಮಾರ್ ಅವರಿಗಾಗಿ ಕರ್ನಾಟಕ … Continue reading ಪುನೀತ್ ರಾಜಕುಮಾರ್ ಈ ಪ್ರಶಸ್ತಿಗೆ ಅರ್ಹರಾಗಿರಲಿಲ್ಲವೇ? ಇದು ಕನ್ನಡಿಗರ ಕಣ್ಮಣಿಗೆ ಮಾಡಿದ ಅಪಮಾನವಲ್ಲವೇ?