<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>assult &#8211; Peepal Media</title>
	<atom:link href="https://peepalmedia.com/tag/assult/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 05 Nov 2024 08:25:28 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>assult &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕುಕ್ಕೆ: ವಿದ್ಯಾರ್ಥಿನಿಯ ಜೊತೆಗೆ ಅಸಭ್ಯ ವರ್ತನೆ- ಶಿವರಾಮ್‌ ಭಟ್‌ ಎಂಬಾತನ ಮೇಲೆ ದೂರು</title>
		<link>https://peepalmedia.com/indecent-behavior-with-student-in-kukke-temple/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 05 Nov 2024 08:25:28 +0000</pubDate>
				<category><![CDATA[Uncategorized]]></category>
		<category><![CDATA[ಅಪರಾಧ]]></category>
		<category><![CDATA[assult]]></category>
		<category><![CDATA[Indecent behavior]]></category>
		<category><![CDATA[kukke]]></category>
		<category><![CDATA[kukke subrahmanya]]></category>
		<category><![CDATA[Sexual Harassment]]></category>
		<guid isPermaLink="false">https://peepalmedia.com/?p=48365</guid>

					<description><![CDATA[ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ದೇಹ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಶಿವರಾಮ ಭಟ್ ಎಂಬಾತನ ಮೇಲೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೋರ್ವರು ದೀಪಾವಳಿ ಹಬ್ಬಕ್ಕಾಗಿ ತನ್ನ ಮನೆಗೆ ಬಂದಿದ್ದರು. ನವೆಂಬರ್‌ 2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯೊಂದರಲ್ಲಿ ಪಾಲ್ಗೊಳ್ಳಲು ತನ್ನ ಮನೆಯವರ ಜೊತೆಗೆ ಭೋಜನಾ ಶಾಲೆಯತ್ತ ಹೋಗಿದ್ದರು. ಭೋಜನಾ ಶಾಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ [&#8230;]]]></description>
										<content:encoded><![CDATA[
<p><strong>ಕುಕ್ಕೆ ಸುಬ್ರಹ್ಮಣ್ಯ: </strong>ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ದೇಹ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಶಿವರಾಮ ಭಟ್ ಎಂಬಾತನ ಮೇಲೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>



<p>ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೋರ್ವರು ದೀಪಾವಳಿ ಹಬ್ಬಕ್ಕಾಗಿ ತನ್ನ ಮನೆಗೆ ಬಂದಿದ್ದರು. ನವೆಂಬರ್‌ 2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯೊಂದರಲ್ಲಿ ಪಾಲ್ಗೊಳ್ಳಲು ತನ್ನ ಮನೆಯವರ ಜೊತೆಗೆ ಭೋಜನಾ ಶಾಲೆಯತ್ತ ಹೋಗಿದ್ದರು. </p>



<p>ಭೋಜನಾ ಶಾಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಿದ್ದ ಆರೋಪಿ ಶಿವರಾಮ ಭಟ್ ಎಂಬಾತ ಆಕೆಯ ಎದೆ ಭಾಗಕ್ಕೆ ಕೈ ಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದಾನೆ. </p>



<p>ಸುಬ್ರಹ್ಮಣ್ಯದಲ್ಲಿ ಫೋಟೋಕಾಪಿ ಅಂಗಡಿ ಹೊಂದಿರುವ ಈತ ದೇವಾಲಯದ ಸುತ್ತಮುತ್ತ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಯುವತಿಯ ದೂರನ್ನು ಪರಿಶೀಲಿಸಿ ಸುಬ್ರಹ್ಮಣ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ( BNS ACT -75,352 ಕಾಲಂ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ</p>
]]></content:encoded>
					
		
		
			</item>
		<item>
		<title>ಜನದನಿ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಕೊಲೆ ಯತ್ನ</title>
		<link>https://peepalmedia.com/assult-on-akashgowtham-aand-death-threat/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Sep 2024 12:48:50 +0000</pubDate>
				<category><![CDATA[ಅಪರಾಧ]]></category>
		<category><![CDATA[akash gowtham]]></category>
		<category><![CDATA[assult]]></category>
		<category><![CDATA[crime]]></category>
		<guid isPermaLink="false">https://peepalmedia.com/?p=45641</guid>

					<description><![CDATA[ರಾಮನಗರ: ಹಿರಿಯ ಪತ್ರಕರ್ತ , ಹೋರಾಟಗಾರ, ಜನದನಿ ಪತ್ರಿಕೆಯ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಇತ್ತೀಚಿಗೆ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.  ಸೆ.11 ರಂದು ಸಂಜೆ 5.30 ರ ಸಮಯದಲ್ಲಿ ನಗರದ ಉಮೇಶ್ ಬಾರ್‌ನಲ್ಲಿದ್ದ ಆಕಾಶ್ ಗೌತಮ್ ಮೇಲೆ ಏಕಾಏಕಿಯಾಗಿ ನುಗ್ಗಿ ಬಂದ ದುಷ್ಕರ್ಮಿಗಳ ಗುಂಪೊಂದು ವಿನಾಕಾರಣ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದೆ.&#160;ಹಲ್ಲೆ ನಡೆಸಿದಾತ ಗುಡ್ಡೆ ವೆಂಕಟೇಶ್ ಎಂಬಾತನ ಮಗ ಪುನೀತ್ ಅಲಿಯಾಸ್ ಮೀಸೆ ಪುನಿ ಎಂದು ತಿಳಿದುಬಂದಿದೆ. [&#8230;]]]></description>
										<content:encoded><![CDATA[
<p><strong>ರಾಮನಗರ: </strong>ಹಿರಿಯ ಪತ್ರಕರ್ತ , ಹೋರಾಟಗಾರ, ಜನದನಿ ಪತ್ರಿಕೆಯ ಸಂಪಾದಕರಾಗಿದ್ದ ದಿ.ಮೋಹನ್ ಕುಮಾರ್ ಅವರ ಮಗನ ಮೇಲೆ ಇತ್ತೀಚಿಗೆ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. </p>



<p>ಸೆ.11 ರಂದು ಸಂಜೆ 5.30 ರ ಸಮಯದಲ್ಲಿ ನಗರದ ಉಮೇಶ್ ಬಾರ್‌ನಲ್ಲಿದ್ದ ಆಕಾಶ್ ಗೌತಮ್ ಮೇಲೆ ಏಕಾಏಕಿಯಾಗಿ ನುಗ್ಗಿ ಬಂದ ದುಷ್ಕರ್ಮಿಗಳ ಗುಂಪೊಂದು ವಿನಾಕಾರಣ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದೆ.&nbsp;ಹಲ್ಲೆ ನಡೆಸಿದಾತ ಗುಡ್ಡೆ ವೆಂಕಟೇಶ್ ಎಂಬಾತನ ಮಗ ಪುನೀತ್ ಅಲಿಯಾಸ್ ಮೀಸೆ ಪುನಿ ಎಂದು ತಿಳಿದುಬಂದಿದೆ.</p>



<p>ಅಷ್ಟೇ ಅಲ್ಲದೇ , &#8221; ನೀನಿನ್ನೂ ಸತ್ತಿಲ್ವಾ? ಸಾಯು ಸೂ* ಮಗನೇ!&#8221; ಎಂದು ಹೇಳಿ ಆಕಾಶ್‌ ಅವರ ಪಕ್ಕೆಲುಬು ಮತ್ತು ಎದೆ ಭಾಗಗಳಿಗೆ ಜಾಡಿಸಿ ಒದ್ದಿದ್ದು, ಟೇಬಲ್‌ನಿಂದ ನೆಲಕ್ಕೆ ಬಿದ್ದು ಬಲ ತೋಳಿನ ಮೂಳೆ ಮುರಿದಿದೆ. ಒಡೆದು ಚೂರಾದ ಬಾಟಲಿ ಗಾಜಿನಿಂದ ಮುಖದ ಮೇಲೆ ಮಾರಣಾಂತಿಕ ಗಾಯ ಮಾಡಿ, ಕೊಲೆ ಪ್ರಯತ್ನ ಮಾಡಿರುವುದು ಬಾರಿನಲ್ಲಿರುವ ಸಿಸಿಟಿವಿಯಲ್ಲಿ ಕಂಡುಬಂದಿದೆ.</p>



<p>ಈ ಬಗ್ಗೆ ದಿನಾಂಕ ಸೆ.12 ರಂದು ರಾಮನಗರದ ಐಜೂರು ಆರಕ್ಷಕ ಉಪನಿರೀಕ್ಷಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೇಸ್ ನಂಬರ್ 72/2024) &nbsp;ಆದರೆ ಆ ಪ್ರಕರಣದಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಸೆಕ್ಷನ್‌ ಹಾಕಿಲ್ಲ ಎಂದು ಆಕಾಶ್ ಗೌತಮ್‌ರವರ ಮನೆಯವರು ಹೇಳಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗ ದೂರು ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ.&nbsp;</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="461" height="1024" src="https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-461x1024.jpeg" alt="" class="wp-image-45644" style="width:150px;height:auto" srcset="https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-461x1024.jpeg 461w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-135x300.jpeg 135w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-692x1536.jpeg 692w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-150x333.jpeg 150w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-300x666.jpeg 300w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM-696x1546.jpeg 696w, https://peepalmedia.com/wp-content/uploads/2024/09/WhatsApp-Image-2024-09-17-at-5.56.43-PM.jpeg 720w" sizes="(max-width: 461px) 100vw, 461px" /><figcaption class="wp-element-caption">ಹಲ್ಲೆಯಿಂದ ಗಾಯಗೊಂಡಿರುವ ಆಕಾಶ್‌ ಗೌತಮ್</figcaption></figure></div>


<p>ಪ್ರಕರಣಕ್ಕೆ ಸಂಬಂಧಿಸಿ ಯೋಗೇಶ್, ವಿನೋದ್, ಅರುಣ್, ಖಾನ್ ಹಾಗೂ ಪಕ್ಕದ ಟೇಬಲ್‌ನಲ್ಲಿದ್ದು ಕೊಲೆ ಪ್ರಯತ್ನ ಮಾಡಿದ ಗುಡ್ಡೆ ವೆಂಕಟೇಶನ ಮಗನಾದ ಪುನೀತ್ ಅಲಿಯಾಸ್  ಮೀಸೆ ಪುನಿ, ಬಾಲಗೆರೆಯ ಪ್ರತಾಪ್ ಆಲಿಯಾಸ್ ಸೋನು ಹಾಗೂ ಇನ್ನು ಇಬ್ಬರು ಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.&nbsp;ಖಾನ್ ಎಂಬುವವನ ಮೊಬೈಲ್ ಕ್ಯಾಮೆರಾದಲ್ಲೂ ಸೆರೆಯಾಗಿದೆ.</p>



<p>&#8220;ಈ ಘಟನೆಯ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದರು ಕೊಲೆ ಪ್ರಯತ್ನ ಮಾಡಿರುವ ಪುನೀತ್ ಆಲಿಯಾಸ್ ಮೀಸೆ ಪುನಿಯ ತಂದೆ (ಗುಡ್ಡೆ ವೆಂಕಟೇಶ್) ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಭಾವಿಯಾಗಿರುವ ಕಾರಣ ಐಜೂರಿನ ಬೀದಿಗಳಲ್ಲಿ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆಗಳಲ್ಲಿ ಸಾರ್ವಜನಿಕವಾಗಿ &#8220;ಬರಿ ಈಗ ಆಗಿರೋದು ಸಣ್ಣಕೇ ಆಯ್ತೆ, ಅವನಿಗೆ ಈ ಸಲ ಫುಲ್ ಮಾಡದೇ ಹೋ ದರೆ ನಾನು ನನ್ನ ಅಪ್ಪನಿಗೆ ಹುಟ್ಟಿರೋನೇ ಅಲ್ಲ, ನಮ್ಮಪ್ಪ ಗುಡ್ಡೆ ವೆಂಕಟೇಶ್ ಇರಬೇಕಾದರೆ ನನಗೆ ಯಾರ ಭಯ ಇಲ್ಲ, ಯಾವ ಕಂಪ್ಲೇಂಟು ಕೇಸು ನಮ್ಮು ಮುಂದೆ ನಿಲ್ಲೋದಿಲ್ಲ, ಯಾವ್ ಪೊಲೀಸು &#8211; ಕೋರ್ಟು ನನ್ನ ಹಿಡಿದು ಜೈಲಿಗೆ ಹಾಕಲ್ಲ. ಅದಕ್ಕೆ ನಾನು ಮತ್ತು ನಮ್ ಹುಡುಗ್ರು ಅವರ ಮನೆ ಮನೆಯವರ ಸುತ್ತ ರೌಂಡಿಂಗ್ ಹಾಕ್ತಾನೆ ಇದ್ದೀವಿ&#8221; ಎಂದು ಹೇಳಿದ್ದಾನೆ. ಹೀಗೆ ರಾಜರೋಷವಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ, ಹೀಗಾಗಿ ನಮಗೆ ಜೀವ ಬೆದರಿಕೆ ಇದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಅರೋಪಿಗಳನ್ನ ಬಂಧಿಸಿ , ನಮಗೆ ನ್ಯಾಯ ಒದಗಿಸಿಕೊಡಬೇಕು,&#8221; ಎಂದು ಆಕಾಶ್ ಗೌತಮ್‌ರವರ ಸಹೋದರ ಅಕ್ಷಯ್ ಗೌತಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಬಿಜೆಪಿ ಜೊತೆ ಸಂಬಂಧಿತ ಮೂವರಿಂದ ಮಹಿಳೆ ಮೇಲೆ ಹಲ್ಲೆ: ಜಾಮೀನು ಮಂಜೂರು</title>
		<link>https://peepalmedia.com/three-from-bjp-held-for-allegedly-assaulting-woman-get-bail/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 19 Dec 2023 09:31:13 +0000</pubDate>
				<category><![CDATA[ಅಪರಾಧ]]></category>
		<category><![CDATA[assult]]></category>
		<category><![CDATA[bjp]]></category>
		<category><![CDATA[BJP leader]]></category>
		<category><![CDATA[case]]></category>
		<category><![CDATA[court]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[maharashtra]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33878</guid>

					<description><![CDATA[ಮಹಾರಾಷ್ಟ್ರ: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರಿಗೆ ಥಾಣೆ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ ಮತ್ತು. ಈ ಗುಂಪು ಮಹಿಳೆಯನ್ನು ಕಾರಿನಿಂದ ಹಲ್ಲೆ ಮಾಡಲು ಯತ್ನಿಸಿತ್ತು.&#160; ಅಶ್ವಜಿತ್ ಗಾಯಕವಾಡ್, ರೊಮಿಲ್ ಪಾಟೀಲ್ ಮತ್ತು ಸಾಗರ್ ಶೆಡ್ಗೆ ಜಾಮೀನು ಸಿಕ್ಕಿದ ಆರೋಪಿಗಳು.&#160; ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಶ್ವಜಿತ್ ಗಾಯಕವಾಡ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲಕುಮಾರ ಗಾಯಕವಾಡ ಅವರ ಪುತ್ರ. [&#8230;]]]></description>
										<content:encoded><![CDATA[
<p><strong>ಮಹಾರಾಷ್ಟ್ರ:</strong> ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರಿಗೆ ಥಾಣೆ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ ಮತ್ತು. ಈ ಗುಂಪು ಮಹಿಳೆಯನ್ನು ಕಾರಿನಿಂದ ಹಲ್ಲೆ ಮಾಡಲು ಯತ್ನಿಸಿತ್ತು.&nbsp;</p>



<p>ಅಶ್ವಜಿತ್ ಗಾಯಕವಾಡ್, ರೊಮಿಲ್ ಪಾಟೀಲ್ ಮತ್ತು ಸಾಗರ್ ಶೆಡ್ಗೆ ಜಾಮೀನು ಸಿಕ್ಕಿದ ಆರೋಪಿಗಳು.&nbsp; ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಶ್ವಜಿತ್ ಗಾಯಕವಾಡ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲಕುಮಾರ ಗಾಯಕವಾಡ ಅವರ ಪುತ್ರ.</p>



<p>ಪ್ರಿಯಾ ಸಿಂಗ್ ಎಂಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಘೋಡ್‌ಬಂದರ್ ರಸ್ತೆಯ ಹೋಟೆಲ್‌ಗೆ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದಾಗಿ ಹೇಳಿರುವ ಮಹಿಳೆಯ ಜೊತೆಗೆ ಅಶ್ವಜಿತ್‌ ಜಗಳವಾಡಿರುವ ಬಗ್ಗೆ&nbsp; ಪಿಟಿಐ ವರದಿ ಮಾಡಿದೆ.</p>



<p>ಗಾಯಕ್‌ವಾಡ್ ಅವರ ಕಾರಿನಿಂದ ಆಕೆ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕಾರಿನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ.</p>



<p>ಅಶ್ವಜಿತ್ ಗಾಯಕ್‌ವಾಡ್ ಜತೆ ಸಂಬಂಧ ಹೊಂದಿದ್ದ ಈಕಗೆ ಆತನ ವೈವಾಹಿಕ ಬದುಕಿನ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಆದರೂ, <a href="https://timesofindia.indiatimes.com/city/thane/notice-issued-to-maha-babus-son-for-attack-on-woman-nishikant/articleshow/106055934.cms" data-type="link" data-id="https://timesofindia.indiatimes.com/city/thane/notice-issued-to-maha-babus-son-for-attack-on-woman-nishikant/articleshow/106055934.cms">ಗಾಯಕ್‌ವಾಡ್</a> ಆಕೆ ಕೇವಲ ಸ್ನೇಹಿತೆ ಮಾತ್ರ, ಅವಳು ತನ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.</p>



<p>ಭಾನುವಾರ ಪೊಲೀಸರು ಗಾಯಕ್‌ವಾಡ್, ಪಾಟೀಲ್ ಮತ್ತು ಶೆಡ್ಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 279 (ವೇಗದ ಚಾಲನೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾನುವಾರ ಬಂಧಿಸಿದ್ದರು.</p>



<p>ಸೋಮವಾರ, ಆರೋಪಿಗಳ ಪರ ವಕೀಲ ಬಾಬಾ ಶೇಖ್ ಅವರು ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದರು, ಅವರ ಮೇಲಿನ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದವು ಮತ್ತು ವಿಚಾರಣೆಗಾಗಿ ಪೊಲೀಸರಿಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.</p>



<p>ಮತ್ತೊಂದೆಡೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪೊಲೀಸರು ಏಕೆ ಕೊಲೆ ಯತ್ನದ ದೂರನ್ನು ದಾಖಲಿಸಿಲ್ಲ ಎಂದು ಮಹಿಳೆಯ ಪರ ವಕೀಲರು ಕೇಳಿದ್ದಾರೆ.</p>



<p>ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು. ತಲಾ 15,000 ರೂ.ಗಳ ಬಾಂಡ್ ಅನ್ನು ನೀಡುವಂತೆ ಸೂಚಿಸಿದೆ.</p>
]]></content:encoded>
					
		
		
			</item>
	</channel>
</rss>
