<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Boycott &#8211; Peepal Media</title>
	<atom:link href="https://peepalmedia.com/tag/boycott/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 14 Dec 2022 15:41:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Boycott &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಪಠಾಣ್ ಬಾಯ್ಕಾಟ್ ಕೂಗಿನ ನಡುವೆ ಯೂಟ್ಯೂಬ್ ನಲ್ಲಿ &#8216;ಬೇಷರಮ್ ರಂಗ್&#8217; ನಂ.1 ಟ್ರೆಂಡಿಂಗ್</title>
		<link>https://peepalmedia.com/besharam-rang-1-trending-on-youtube-amid-pathan-boycott-cries/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Dec 2022 15:37:13 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Besharam Rang]]></category>
		<category><![CDATA[Boycott]]></category>
		<category><![CDATA[Deepika Padukone]]></category>
		<category><![CDATA[india]]></category>
		<category><![CDATA[Pathaan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Shahrukh Khan]]></category>
		<category><![CDATA[Trending]]></category>
		<guid isPermaLink="false">https://peepalmedia.com/?p=18544</guid>

					<description><![CDATA[ಸಧ್ಯ ಬಾಲಿವುಡ್ ಅಂಗಳದಲ್ಲಿ ಪಠಾಣ್ ಚಿತ್ರದ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದೆ. ವಿಶೇಷವಾಗಿ ಎರಡು ದಿನಗಳ ಹಿಂದೆ ಬಿಡುಗಡೆಯಾದ &#8216;ಬೇಷರಮ್ ರಂಗ್&#8217; ಹಾಡು ಈಗ ಭಾರತೀಯ ಬಲಪಂಥೀಯರ ನಿದ್ದೆಗೆಡಿಸಿದಂತಿದೆ. ಅದರ ಪರಿಣಾಮವೋ ಏನೋ ಈಗ ಪಠಾಣ್ ಚಿತ್ರದ &#8216;ಬೇಷರಮ್ ರಂಗ್&#8217; ಹಾಡು ಯೂಟ್ಯೂಬ್ (YouTube) ನಂಬರ್ 1 ಟ್ರೆಂಡಿಂಗ್ ನಲ್ಲಿದೆ. ಹೌದು. ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಚಿತ್ರೋದ್ಯಮದ ಹಲವಷ್ಟು ಸಿನೆಮಾಗಳು ಬಾಯ್ಕಾಟ್ (Boycott) ನ ಬಿಸಿಗೆ ಬೀಳೋದು ಸಾಮಾನ್ಯವಾಗಿದೆ. ವಿಶೇಷವಾಗಿ ಹಿಂದಿ ಚಿತ್ರರಂಗದ [&#8230;]]]></description>
										<content:encoded><![CDATA[
<p style="font-size:20px">ಸಧ್ಯ ಬಾಲಿವುಡ್ ಅಂಗಳದಲ್ಲಿ ಪಠಾಣ್ ಚಿತ್ರದ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದೆ. ವಿಶೇಷವಾಗಿ ಎರಡು ದಿನಗಳ ಹಿಂದೆ ಬಿಡುಗಡೆಯಾದ &#8216;ಬೇಷರಮ್ ರಂಗ್&#8217; ಹಾಡು ಈಗ ಭಾರತೀಯ ಬಲಪಂಥೀಯರ ನಿದ್ದೆಗೆಡಿಸಿದಂತಿದೆ. ಅದರ ಪರಿಣಾಮವೋ ಏನೋ ಈಗ ಪಠಾಣ್ ಚಿತ್ರದ &#8216;ಬೇಷರಮ್ ರಂಗ್&#8217; ಹಾಡು ಯೂಟ್ಯೂಬ್ (YouTube) ನಂಬರ್ 1 ಟ್ರೆಂಡಿಂಗ್ ನಲ್ಲಿದೆ.</p>



<p style="font-size:20px">ಹೌದು. ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಚಿತ್ರೋದ್ಯಮದ ಹಲವಷ್ಟು ಸಿನೆಮಾಗಳು ಬಾಯ್ಕಾಟ್ (Boycott) ನ ಬಿಸಿಗೆ ಬೀಳೋದು ಸಾಮಾನ್ಯವಾಗಿದೆ. ವಿಶೇಷವಾಗಿ ಹಿಂದಿ ಚಿತ್ರರಂಗದ ಖಾನ್ ತ್ರಯರ (ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್) ಸಿನೆಮಾಗಳಿಗೆ ಬಿಡುಗಡೆಗೆ ಮುಂಚೆಯೇ ಬಾಯ್ಕಾಟ್ ಬಿಸಿ ತಟ್ಟುತ್ತಿದೆ.</p>



<p style="font-size:20px">ಸಧ್ಯ ಪಠಾಣ್ (Pathaan) ಸಿನೆಮಾಗೂ ಇಂತಹದ್ದೊಂದು ಬಿಸಿ ತಟ್ಟಬಹುದು ಎಂಬ ಸಂದರ್ಭದಲ್ಲೇ ಸರಿಯಾಗಿ ಆ ಸಿನೆಮಾದ &#8216;ಬೇಷರಮ್ ರಂಗ್&#8217; ಹಾಡು ಈಗ ಯೂಟ್ಯೂಬ್ ನಲ್ಲಿ ನಂ 1 ಟ್ರೆಂಡಿಂಗ್ ಗೆ ಬಂದಿದೆ. ಹಾಗಾಗಿ ಇಲ್ಲಿ ಭಾರತೀಯ ಬಲಪಂಥೀಯರು ಕರೆ ಕೊಟ್ಟ ಬಾಯ್ಕಾಟ್ ಸಂಪೂರ್ಣ ಉಲ್ಟಾ ಹೊಡೆದಿದೆ.</p>



<p style="font-size:20px">ಅಂದಹಾಗೆ ಈ ಹಾಡಿನಲ್ಲಿ ಬಾಯ್ಕಾಟ್ ಮಾಡುವ ಅಂತಹ ಯಾವ ಅಂಶಗಳು ಇಲ್ಲ ಎಂಬುದು ಗಮನಾರ್ಹ. ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿಕೊಂಡ ಕಾರಣವನ್ನು ಬಾಯ್ಕಾಟ್ ಹೊರಡಿಸಿದವರು ಹೇಳುತ್ತಿದ್ದಾರೆ. ದೀಪಿಕಾ ಕೇವಲ ಕೇವಲ ಕೇಸರಿ ಬಟ್ಟೆ ಮಾತ್ರ ಧರಿಸಿಲ್ಲ ಎಂಬುದು ಕೂಡಾ ಉಲ್ಲೇಖಾರ್ಹ.</p>
]]></content:encoded>
					
		
		
			</item>
		<item>
		<title>ಬೆಂಗಳೂರು ಜಾತ್ರೆಯೊಂದರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಕರೆ: ಬಿಜೆಪಿ ಶಾಸಕ ಉದಯ್ ಗರುಡಾಚಾರ್ ವಿರೋಧ</title>
		<link>https://peepalmedia.com/boycott-of-muslim-traders-at-bengaluru-fair-bjp-mla-uday-garudachar-opposes/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 29 Nov 2022 12:22:21 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[Bajrang Dal]]></category>
		<category><![CDATA[bengalure]]></category>
		<category><![CDATA[Boycott]]></category>
		<category><![CDATA[Hindu activists]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Muslim traders]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Subramanyaswara fair]]></category>
		<category><![CDATA[uday garudachar]]></category>
		<guid isPermaLink="false">https://peepalmedia.com/?p=16923</guid>

					<description><![CDATA[ಬೆಂಗಳೂರು: ನಗರದ ಸುಬ್ರಮಣ್ಯೇಶ್ವರ ಜಾತ್ರೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾವಹಾರಗಳನ್ನು &#160;ಬಹಿಷ್ಕರಿಸುವಂತೆ ಹಿಂದೂ ಕಾರ್ಯಕರ್ತರು ಕರೆ ನೀಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಶಾಸಕ ಉದಯ್‌ ಗುರುಡಾಚಾರ್‌ ಎಚ್ಚರಿಕೆ&#160; ನೀಡಿದ್ದಾರೆ. ಸಾವಿರಾರು ಭಕ್ತರು ಭಾಗವಹಿಸುವ ಜಾತ್ರೆಯ ಸಮಯದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಹಿಂದೂ ಕಾರ್ಯಕರ್ತರು ಮತ್ತು ಬಜರಂಗದಳ ಒತ್ತಾಯಿಸಿದೆ. ಈ ಕುರಿತು ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಬಿ.ಗರುಡಾಚಾರ್ ಅವರು ಹಿಂದೂ ಕಾರ್ಯಕರ್ತರ ಬೇಡಿಕೆಯಿಂದಾಗಿ ಯಾವುದೇ ಹೊಸ ನಿಯಮಗಳನ್ನು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ನಗರದ ಸುಬ್ರಮಣ್ಯೇಶ್ವರ ಜಾತ್ರೆಯ ಸಂದರ್ಭದಲ್ಲಿ, ಮುಸ್ಲಿಂ ವ್ಯಾಪಾರಿಗಳು ತಮ್ಮ ವ್ಯಾವಹಾರಗಳನ್ನು &nbsp;ಬಹಿಷ್ಕರಿಸುವಂತೆ ಹಿಂದೂ ಕಾರ್ಯಕರ್ತರು ಕರೆ ನೀಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಶಾಸಕ ಉದಯ್‌ ಗುರುಡಾಚಾರ್‌ ಎಚ್ಚರಿಕೆ&nbsp; ನೀಡಿದ್ದಾರೆ.</p>



<p>ಸಾವಿರಾರು ಭಕ್ತರು ಭಾಗವಹಿಸುವ ಜಾತ್ರೆಯ ಸಮಯದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಹಿಂದೂ ಕಾರ್ಯಕರ್ತರು ಮತ್ತು ಬಜರಂಗದಳ ಒತ್ತಾಯಿಸಿದೆ.</p>



<p>ಈ ಕುರಿತು ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಬಿ.ಗರುಡಾಚಾರ್ ಅವರು ಹಿಂದೂ ಕಾರ್ಯಕರ್ತರ ಬೇಡಿಕೆಯಿಂದಾಗಿ ಯಾವುದೇ ಹೊಸ ನಿಯಮಗಳನ್ನು ಜಾರಿ ತರಲಾಗುವುದಿಲ್ಲ ಮತ್ತು ಎಲ್ಲಾ ಧರ್ಮಗಳ ಜನರು ತಮ್ಮ ವ್ಯವಹಾರಗಳನ್ನು ನಡೆಸಲು ಅನುಮತಿಸ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.</p>



<p>ʼಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವುದು ಸಮಂಜಸವಲ್ಲ. ಹೀಗಾಗಿ ಜಾತ್ರೆಯಲ್ಲಿ ಯಾರಾದರೂ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಉದಯ್‌ ಗುರುಡಾಚಾರ್‌ ಹೇಳಿದ್ದಾರೆ.</p>



<p>ʼನಾವು ಚುನಾಯಿತ ಪ್ರತಿನಿಧಿಗಳು ಮತ್ತು ಎಲ್ಲಾ ಧರ್ಮಗಳಿಗೆ ಸೇರಿದ ಜನರ ಮತಗಳನ್ನು ಪಡೆದ ನಂತರ ಚುನಾಯಿತರಾಗಿದ್ದೇವೆ. ಹೀಗಾಗಿ ತಾರತಮ್ಯಕ್ಕೆ ಆಸ್ಪದವೇ ಇಲ್ಲ. ಹಲವು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲಾಗುವುದು&#8217; ಎಂದರು.</p>



<p>ಆದರೆ ಈ ನಿರ್ಧಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು, ಮಸೀದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ ನಡೆಸಲು ಹಿಂದೂ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂದು ವಾದಿಸಿದ್ದಾರೆ. ನಂತರ ತಮ್ಮ ವಿಧಾನಸಭಾ ಕ್ಷೇತ್ರದ ಮಸೀದಿಗಳ ಬಳಿ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಅವರು ಶಾಸಕನಿಗೆ ಸವಾಲು ಹಾಕಿದ್ದಾರೆ. ಅದಲ್ಲದೆ ಗರುಡಾಚಾರ್ ಅವರು ತಮ್ಮ ಕ್ಷೇತ್ರದ ಮಸೀದಿಗಳ ಸುತ್ತ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.</p>



<p>ಈ ಕಾರಣ ಮಂಗಳವಾರದ ಜಾತ್ರೆಯ ಸಮಯದಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.</p>
]]></content:encoded>
					
		
		
			</item>
	</channel>
</rss>
