ತಮಿಳುನಾಡು ರಾಜ್ಯಪಾಲರು ಮಸೂದೆಗಳನ್ನು ಬಾಕಿ ಉಳಿಸಿದ್ದರಿಂದ ರಾಜ್ಯದ ಜನರು, ರಾಜ್ಯ ಸಂಕಷ್ಟದಲ್ಲಿದೆ: ಸುಪ್ರೀಂ ಕೋರ್ಟ್

ರಾಜ್ಯಪಾಲ ಆರ್.ಎನ್. ರವಿ ಒಪ್ಪಿಗೆ ನೀಡದೆ ಬಾಕಿ ಉಳಿಸಿರುವ ಹಲವಾರು ಮಸೂದೆಗಳಿಂದಾಗಿ ತಮಿಳುನಾಡಿನ ಜನರು ಮತ್ತು ಸರ್ಕಾರ ತೊಂದರೆ ಅನುಭವಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. “ಹಲವು ಮಸೂದೆಗಳು ಬಾಕಿಯಾಗಿ ಜನರು ಬಳಲುತ್ತಿದ್ದಾರೆ, ರಾಜ್ಯವೂ ಬಳಲುತ್ತಿದೆ” ಎಂದು ನ್ಯಾಯಾಲಯ ಹೇಳಿದೆ. 2020 ಮತ್ತು 2023 ರ ನಡುವೆ ಅಂಗೀಕರಿಸಲಾದ 10 ಮಸೂದೆಗಳಿಗೆ ಒಪ್ಪಿಗೆ ನೀಡದೆ ರಾಜ್ಯಪಾಲರು ವಿಧಾನಸಭೆಗೆ ಅಡ್ಡಿಪಡಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ರಿಟ್ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಉನ್ನತ … Continue reading ತಮಿಳುನಾಡು ರಾಜ್ಯಪಾಲರು ಮಸೂದೆಗಳನ್ನು ಬಾಕಿ ಉಳಿಸಿದ್ದರಿಂದ ರಾಜ್ಯದ ಜನರು, ರಾಜ್ಯ ಸಂಕಷ್ಟದಲ್ಲಿದೆ: ಸುಪ್ರೀಂ ಕೋರ್ಟ್