ಉಡುಪಿಯಲ್ಲಿ ನಿಜವಾಗಿಯೂ ನಡೆದುದೇನು?
ಕಾಲೇಜಿನ ಮುಖ್ಯಸ್ಥರು ಹೇಳುವ ಪ್ರಕಾರ, ಇದು ಸಹಪಾಠಿಗಳಲ್ಲಿ ತಮಾಷೆಗಾಗಿ ನಡೆದ ಒಂದು ಘಟನೆ. ಇದರಲ್ಲಿ ದುರುದ್ದೇಶವೇನೂ ಇಲ್ಲ. ಅವರೆಲ್ಲ ಪರಿಚಿತರೇ ಆಗಿರುವುದರಿಂದ ಹುಡುಗಿ ದೂರು ಕೂಡಾ ಕೊಟ್ಟಿಲ್ಲ. ಆದರೆ ಕಾಲೇಜು ಕ್ಯಾಂಪಸ್ ನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮತ್ತು ವೀಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಅನೇಕ ಕಾರಣಗಳಿಗೆ, ದೇಶದ ಮಾತ್ರವಲ್ಲ, ಜಗತ್ತಿನಲ್ಲಿ ಹರಡಿ ಹೋಗಿದ್ದ ಭಾರತೀಯರೆಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಇದಕ್ಕೆ ಕಾರಣ ಇದು ಬಿಜೆಪಿ … Continue reading ಉಡುಪಿಯಲ್ಲಿ ನಿಜವಾಗಿಯೂ ನಡೆದುದೇನು?
Copy and paste this URL into your WordPress site to embed
Copy and paste this code into your site to embed