ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ?

ಸಮಸ್ಯೆಗೆ ರಾಜಕೀಯ ಪರಿಹಾರ ಬೇಕು. ಮಣಿಪುರದಲ್ಲಿ ಸರ್ವ ಪಕ್ಷ ಸಭೆ ನಡೆಸಬೇಕು, ಮನೆ ತೊರೆದ ಐವತ್ತು ಸಾವಿರ ಮಂದಿಯನ್ನು ಮರಳಿ ಮನೆ ಸೇರಿಸಬೇಕು, ಒಂದು ಸಮುದಾಯವನ್ನು ದೂರುವುದನ್ನು, ಟಾರ್ಗೆಟ್ ಮಾಡುವುದನ್ನು ನಿಲ್ಲಿಸಬೇಕು. ಇವುಗಳಿಂದ ಸಮಸ್ಯೆ ಪರಿಹಾರವಾಗುವುದೋ ಗೊತ್ತಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರೇ, ಮೌನವಂತೂ ಯಾವುದಕ್ಕೂ ಪರಿಹಾರವಲ್ಲ – ಶ್ರೀನಿವಾಸ ಕಾರ್ಕಳ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಒಬ್ಬರ ತಲೆ ಕತ್ತರಿಸಲಾಗಿದೆ (ಕತ್ತರಿಸಿ ಬಿದಿರಿನ ಕಂಬಕ್ಕೆ ನೇತುಹಾಕಲಾಗಿದೆ). ಮೂವರು ಗಾಯಗೊಂಡಿದ್ದಾರೆ. ಐವರನ್ನು ಒತ್ತೆ ಸೆರೆ ಇರಿಸಿಕೊಳ್ಳಲಾಗಿದೆ… ಇದು ಗಲಭೆಗ್ರಸ್ತ … Continue reading ಮಣಿಪುರ ಯಾಕೆ ಹೊತ್ತಿ ಉರಿಯುತ್ತಿದೆ?