ಜನಗಣತಿ ಏಕಿಲ್ಲ? | ಪಶುಗಣತಿಗೆ ಅಡ್ಡಿಯಾಗದ ಕೋವಿಡ್ ಜನಗಣತಿಗೆ ಅಡ್ಡಿಯಾಗುತ್ತದೆಯೇ?
ಸರ್ಕಾರ ಮಾಡಿರುವ ಸಾಧನೆ ಕಣ್ಣಿಗೆ ಕಾಣುತ್ತಿಲ್ಲ. ಅದೇ ರಸ್ತೆ, ಅದೇ ವ್ಯವಸ್ಥೆ. ಯಾವುದೇ ದೊಡ್ಡ ಉದ್ಯಮವನ್ನು ಸರ್ಕಾರ ಪ್ರಾರಂಭಿಸಿಲ್ಲ. ರೈತರ ಪರಿಸ್ಥಿತಿ, ಪರಿಸರ ಪರಿಸ್ಥಿತಿಗಳೆಲ್ಲ ಮುನ್ನೆಲೆಗೆ ಬಂದು ಬಡತನ, ಹಸಿವು ಸೂಚ್ಯಂಕಗಳಲ್ಲಿ ವಿಶ್ವದಲ್ಲಿ ಕುಸಿದಿರುವಂತೆ ಕುಸಿತ ಕಂಡರೆ ಎಂಬ ಭಯವೇ ಜನಗಣತಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿರಲು ಕಾರಣವಾಗಿರಬಹುದೇ? – ಆರ್.ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರು ತಮ್ಮ ತಮ್ಮ ಸಾಧನೆಗಳನ್ನು ಹೇಳುತ್ತಿದ್ದಾರೆ. … Continue reading ಜನಗಣತಿ ಏಕಿಲ್ಲ? | ಪಶುಗಣತಿಗೆ ಅಡ್ಡಿಯಾಗದ ಕೋವಿಡ್ ಜನಗಣತಿಗೆ ಅಡ್ಡಿಯಾಗುತ್ತದೆಯೇ?
Copy and paste this URL into your WordPress site to embed
Copy and paste this code into your site to embed