ಬೆಂಗಳೂರು : ಬೆಳಗಾವಿ ಜಿಲ್ಲೆಯ ರಸ್ತೆಗಳ ದುರವಸ್ಥೆ ಕುರಿತು ಗೋವಾ ಸರ್ಕಾರವೇ ಸ್ವತಃ ಕರ್ನಾಟಕ ಆಡಳಿತವನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಜ ಕಾಂಗ್ರೆಸ್, ʼ ಹೈಕೋರ್ಟ್ ಆಯ್ತು, ಜನತೆ ಆಯ್ತು, ಈಗ ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳೇ ಕರ್ನಾಟಕದ ರಸ್ತೆಗಳನ್ನು ಟೀಕಿಸುತ್ತಿದ್ದಾರೆ! ಅವರೇ, ಗೋವಾ ಸಿಎಂಗೆ ಪ್ರತಿಕ್ರಿಯೆ ನೀಡಿ ಸೇಸಿಎಂ ಆಗುವುದು ಯಾವಾಗ? ಇದು ಅತ್ಯಂತ ನಾಚಿಕೆಗೇಡು ಅಲ್ಲವೇ? ʼ ಎಂದು ಪ್ರಶ್ನೆ ಮಾಡಿರುವುದನ್ನು ಬಿಜೆಪಿಗೆ ಪರಸ್ಪರ ಅವರಿಂದಲೇ ಟೀಕೆ ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಟ್ಟಿದೆ.
40 % ಸರ್ಕಾರಕ್ಕೆ ಬಿಜೆಪಿಗರೇ ನೀಡಿದ ಸರ್ಟಿಫಿಕೇಟ್ಗೆ ಏನಂತೀರಿ ? ಎಂದು ರಾಜ್ಯ ಬಿಜೆಪಿಯವರಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.