Home ದೇಶ ಅರವಿಂದ ಕೇಜ್ರಿವಾಲ್ ಮೇಲೆ ಬಾಟಲ್ ಎಸೆತ

ಅರವಿಂದ ಕೇಜ್ರಿವಾಲ್ ಮೇಲೆ ಬಾಟಲ್ ಎಸೆತ

0

ರಾಜ್‌ ಕೋಟ್: ದಿನದಿಂದ ದಿನಕ್ಕೆ ಗುಜರಾತ್ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಾಗುತ್ತಿದ್ದು ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಅವರು ಇಂದು ರಾಜ್ ಕೋಟ್ ಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಅರವಿಂದ ಕೇಜ್ರಿವಾಲ್ ರ ಮೇಲೆ ಬಾಟಲ್ ಎಸೆದು ದುಂಡಾವರ್ತನೆ ತೋರಿದ್ದಾರೆ.

ಕೇಜ್ರಿವಾಲ್ ಅವರು ಆಗಮಿಸಿದ ತಕ್ಷದ ಹೆಚ್ಚಿನ ಜನಸಂದಣಿಯಾಗಿತ್ತು ಈ ಸಂದರ್ಭದಲ್ಲಿ ಜನರೊಳಗಿಂದ ನೀರಿನ ಬಾಟಲ್ ಎಸೆಯಲಾಗಿದೆ.

ಬಿಜೆಪಿಯ ವೈಫಲ್ಯಗಳನ್ನ ಮುಚ್ಚಿಡುವ ಸಲುವಾಗಿ ಇಂತಹ ಕೃತ್ಯಗಳು ಮಾಡುತ್ತಿದ್ದಾರೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version