Friday, June 20, 2025

ಸತ್ಯ | ನ್ಯಾಯ |ಧರ್ಮ

ಸೆಮಿಕಂಡಕ್ಟರ್‌ ಪ್ಲಾಂಟ್‌ ವಿಚಾರ : ಸಿಎಂ ಶಿಂಧೆಗೆ ಪತ್ರ ಬರೆದ ಅಜಿತ್‌ ಪವಾರ್‌

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಸೆಮಿಕಂಡಕ್ಟರ್‌ ಪ್ಲಾಂಟ್‌ ಸ್ಠಾಪಿಸುವಂತೆ ಅಲ್ಲಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅಜಿತ್‌ ಪವಾರ್‌ ಸಿಎಂ ಶಿಂಧೆ ಅವರಿಗೆ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.
 
ʼಸೆಮಿಕಂಡಕ್ಟರ್‌ ಪ್ಲಾಂಟ್‌ ಅನ್ನು ಮಹಾರಾಷ್ಟ್ರದಲ್ಲಿ ಇರಿಸಲು ಎಲ್ಲಾ ತೀರ್ಮಾನವೂ ಅಂತಿಮಗೊಳಿಸಿತ್ತು ಆದರೆ ಕೆಲವು ರಾಜಕೀಯ ಒತ್ತಡದಿಂದ ಅದನ್ನು ಗುಜಾರಾತ್‌ಗೆ ವರ್ಗಾಯಿಸಲಾಯಿತು. ಇದೀಗ ಗುಜರಾತ್‌ನಲ್ಲಿರುವ ಸೆಮಿಕಂಡಕ್ಟರ್ ಪ್ಲಾಂಟ್ ಅನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ವಿನಂತಿಸಿʼ ಅಜಿತ್‌ ಪವಾರ್‌ ಸಿಎಂ ಶಿಂಧೆ ಅವರಿಗೆ ಪತ್ರ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page