ಉಳ್ಳೇರಹಳ್ಳಿ ಊರದೇವರ ಗುಡಿ ಮುಂದೆ ಜಮಾಯಿಸಿ ಪ್ರತಿಭಟನೆ

ಮಾಲೂರು: ಇತ್ತೀಚಿಗೆ ದಲಿತ ಕುಟುಂಬದ ಮೇಲೆ ಊರದೇವರ ಉತ್ಸವ ಮೂರ್ತಿಯನ್ನು ದಲಿತ ಬಾಲಕ ಚೇತನ್‌ ಎಂಬ ಹುಡುಗ ಮುಟ್ಟಿದ್ದು ಮೈಲಿಗೆ ಆಗಿದೆ ಎಂದು ಹೇಳಿ ಬಾಲಕನ ಮೇಲೆ ಅಸ್ಪೃಶ್ಯತಾ ಆಚರಣೆ ಹಾಗೂ ಅರವತ್ತು ಸಾವಿರ ಜುಲ್ಮಾನೆ ಹಾಕಿದ್ದ ಘಟನೆಯ ಉಳ್ಳೇರಹಳ್ಳಿ ಮಾಲೂರು ತಾಲೂಕಿನಲ್ಲಿ ನಡೆದಿತ್ತು.

ಈ ಘಟನೆ ಸಂಭಂದ ಕೋಲಾರ ಜಿಲ್ಲೆಯ ಮಾಲೂರಿ ಉಳ್ಳೇರಹಳ್ಳಿಯ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಊರದೇವರ ಗುಡಿ ಮುಂದೆ ಜಮಾಯಿಸಿ ಜೈ ಭೀಮ್‌ ಘೋಷಣೆ ಕೂಗುತ್ತಾ ಭೃಹತ್‌ ಪ್ರತಿಭಟನೆ ನಡೆಸಿದರು.

https://www.facebook.com/100084642174064/videos/628574741953816/

Related Articles

ಇತ್ತೀಚಿನ ಸುದ್ದಿಗಳು