Wednesday, May 7, 2025

ಸತ್ಯ | ನ್ಯಾಯ |ಧರ್ಮ

ಕೇದರನಾಥ್‌ ಬಳಿ ಹೆಲಿಕ್ಯಾಫ್ಟರ್‌ ಪತನ : 6 ಮಂದಿ ದುರ್ಮರಣ

ಉತ್ತರಾಖಂಡ್‌ : ಹವಾಮಾನ ವೈಫರಿತ್ಯದಿಂದ ಹೆಲಿಕ್ಯಾಫ್ಟರ್‌ ಪತನವಾಗಿದ್ದು ಇಬ್ಬರು ಫೈಲೆಟ್‌ ಸೇರಿದಂತೆ 6 ಜನರು ದುರ್ಮರಣವಾಗಿರುವ ಘಟನೆ ಕೇದರನಾಥ್‌ನ ಗರುಡಚಟ್ಟಿ ಬಳಿ ನಡೆದಿದೆ.

ಎಂಟು ಜನರನ್ನು ಕೇದನಾಥಕ್ಕೆ ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕ್ಯಾಫ್ಟರ್‌ ಪತನಗೊಂಡಿದೆ. ಹವಾಮಾನ ವೈಫರಿತ್ಯದ ಕಾರಣ ಕೇದರನಾಥ್‌ನ ಗರುಡಚಟ್ಟಿ ಬಳಿ  ಹೆಲಿಕ್ಯಾಫ್ಟರ್‌  ಪತನಗೊಂಡಿದ್ದು, ಇಬ್ಬರು ಫೈಲೆಟ್‌ ಮತ್ತು ನಾಲ್ಕು  ಮಂದಿ ಯಾತ್ರಿಕರು ಬಲಿಯಾಗಿದ್ದಾರೆ. ಕೇದರನಾಥಕ್ಕೆ ತಲುಪಲು 2 ಕಿಮೀ ಅಷ್ಟೇ ಬಾಕಿ ಇರುವಾಗ ಈ ದುರಂತ ನಡೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page