ಟ್ರೆಂಡಿಂಗ್ ಸುದ್ದಿ/ವೈರಲ್ ಸುದ್ದಿರಾಜ್ಯ ಮುಂದುವರೆದ ಮಳೆ-ಮುಳುಗಡೆಗೊಂಡ ಭಂಡಾರಾ ನಗರ By Peepal Media - August 17, 2022 0 WhatsAppFacebookTwitter ಮಹರಾಷ್ಟ್ರ: ಭಾರೀ ಮಳೆ ಮುಂದುವರಿದ ಕಾರಣ ವೈಗಂಗಾ ನದಿಯ ಹಿನ್ನೀರು ಭಂಡಾರಾ ನಗರವನ್ನು ಪ್ರವೇಶಿಸಿದೆ. ಭಾರಿ ಪ್ರಮಾಣದ ನೀರು ನಗರ ಪ್ರವೇಶಿಸುವುದರಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಹಲವಾರು ಪ್ರದೇಶಗಳು ಮುಳುಗಿವೆ.