Tuesday, June 24, 2025

ಸತ್ಯ | ನ್ಯಾಯ |ಧರ್ಮ

ಮುಂದುವರೆದ ಮಳೆ-ಮುಳುಗಡೆಗೊಂಡ ಭಂಡಾರಾ ನಗರ

ಮಹರಾಷ್ಟ್ರ: ಭಾರೀ ಮಳೆ ಮುಂದುವರಿದ ಕಾರಣ ವೈಗಂಗಾ ನದಿಯ ಹಿನ್ನೀರು ಭಂಡಾರಾ ನಗರವನ್ನು ಪ್ರವೇಶಿಸಿದೆ.

ಭಾರಿ ಪ್ರಮಾಣದ ನೀರು ನಗರ ಪ್ರವೇಶಿಸುವುದರಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಹಲವಾರು ಪ್ರದೇಶಗಳು ಮುಳುಗಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page