Home ಬ್ರೇಕಿಂಗ್ ಸುದ್ದಿ ತಿರುಪತಿಗೆ ಹೊರಟಿದ್ದ ಬಸ್ ಅಪಘಾತ,‌ 9 ಮಂದಿ ದುರ್ಮರಣ

ತಿರುಪತಿಗೆ ಹೊರಟಿದ್ದ ಬಸ್ ಅಪಘಾತ,‌ 9 ಮಂದಿ ದುರ್ಮರಣ

0

ಬೆಂಗಳೂರಿಂದ ತಿರುಪತಿಗೆ ಹೊರಟಿದ್ದ ಬಸ್ ಒಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ ಕೋಲಾರ ಬಳಿ ನಡೆದಿದೆ.

ಅಪಘಾತದಲ್ಲಿ 15 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸ್ ಮತ್ತು ಸ್ಥಳೀಯ ತಂಡ ಶ್ರಮಿಸುತ್ತಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

You cannot copy content of this page

Exit mobile version