Home ಬ್ರೇಕಿಂಗ್ ಸುದ್ದಿ ‘ಅಂಗಾಗ ಧಾನಕ್ಕೆ ನಾನು ಸಹಿ ಮಾಡಿದ್ದೇನೆ’: ಬಸವರಾಜ ಬೊಮ್ಮಾಯಿ

‘ಅಂಗಾಗ ಧಾನಕ್ಕೆ ನಾನು ಸಹಿ ಮಾಡಿದ್ದೇನೆ’: ಬಸವರಾಜ ಬೊಮ್ಮಾಯಿ

0

ಬೆಂಗಳೂರು: ‘ಸತ್ತ ಮೇಲೆ ನಮ್ಮ ಅಂಗಾಂಗಳಿಂದ ೮ ಜನ ಬದುಕುತ್ತಾರೆ ಹಾಗಾಗಿ ಅಂಗಾಂಗ ದಾನ ಮಾಡಲು ನಾನು ಸಹಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವ ಅಂಗಾಂಗ ದಿನಾಚರಣೆಯ ಪ್ರಯುಕ್ತ ಆರೋಗ್ಯ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದು ಕರೆ ಕೊಟ್ಟರು ಮತ್ತು ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಸನ್ಮಾನ ಮಾಡಿದರು.

You cannot copy content of this page

Exit mobile version