Sunday, July 27, 2025

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರಗೆ ಐದನೇ ದಿನ

ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆ ಇಂದು ಐದನೇ ದಿನಕ್ಕೆ ತಲುಪಿದೆ. ಈ ಯಾತ್ರೆಯು ತಮಿಳುನಾಡಿನ ಮೂಲಕ ಕೇರಳವನ್ನು ತಲುಪಿದೆ. ಕಾಂಗ್ರೆಸ್‌ ನ ಹಿರಿಯ ನಾಯಕರಾದ ದಿಗ್ವಿಜಯ್‌ ಅವರು ಹೇಳಿರಿವಂತೆ. ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಾರೆ ಎಂದು ಬಿ.ಜೆ.ಪಿ ಯವರು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಅಮಿತ್‌ ಶಾ ಅವರಿಗೆ ಸರಿಯಾಗಿ ಇತಿಹಾಸ ಬಗ್ಗೆ ಅರಿವೇ ಇಲ್ಲ ಎಂದು ವಿಮರ್ಶೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page