ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಇಂದು ಐದನೇ ದಿನಕ್ಕೆ ತಲುಪಿದೆ. ಈ ಯಾತ್ರೆಯು ತಮಿಳುನಾಡಿನ ಮೂಲಕ ಕೇರಳವನ್ನು ತಲುಪಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ದಿಗ್ವಿಜಯ್ ಅವರು ಹೇಳಿರಿವಂತೆ. ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಾರೆ ಎಂದು ಬಿ.ಜೆ.ಪಿ ಯವರು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಅಮಿತ್ ಶಾ ಅವರಿಗೆ ಸರಿಯಾಗಿ ಇತಿಹಾಸ ಬಗ್ಗೆ ಅರಿವೇ ಇಲ್ಲ ಎಂದು ವಿಮರ್ಶೆ ಮಾಡಿದರು.