Monday, July 28, 2025

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣ, ಕೇಂದ್ರ ಸರ್ಕಾರವೇಕೆ ಮೌನ?: ಸುಪ್ರೀಂ ಪ್ರಶ್ನೆ

ನವದೆಹಲಿ: ದ್ವೇಷ ಭಾಷಣಕ್ಕೆ ಕೇಂದ್ರ ಸರ್ಕಾರವೇಕೆ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕ್ರೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಈ ಕುರಿತು ಕರ್ನಾಟಕ ಕಾಂಗ್ರೇಸ್‌ ಟ್ವೀಟ್‌ ಮಾಡಿದ್ದು, ಬಿಜೆಪಿ ಸರ್ಕಾರಕ್ಕೆ ದ್ವೇಷವೇ ಬಂಡವಾಳವಾಗಿರುವಾಗ, ಸ್ವತಃ ಕೇಂದ್ರದ ಸಚಿವರುಗಳೇ ದ್ವೇಷ ಬಿತ್ತುತ್ತಿರುವಾಗ, ಬಿಜೆಪಿಯೇ ದ್ವೇಷದ ಪೋಷಕರಾಗಿರುವಾಗ, ಬೇಲಿಯೇ ಎದ್ದು ಹೊಲ ಮೆಯುತ್ತಿರುವಾಗ ದ್ವೇಷ ಭಾಷಣದ ಜನಕರು ಉತ್ತರಿಸುವರೇ? ಎಂದು ಬಿಜೆಪಿ ಯ ವಿರುದ್ದ ಕಿಡಿ ಕಾರಿದ್ದಾರೆ.

ಕೇಂದ್ರ ಸರಕಾರ ಅವರ ಬೇಳೆ ಕಾಳು ಬೇಯಿಸಿಕೊಳ್ಳಲು ಸುಮ್ಮನೆ ಕೂತು ನೋಡುತ್ತೆ ವಿನಹ ಮತ್ತೇನನ್ನೂ ಮಾಡುವುದಿಲ್ಲ ಎಂದು ಕಾಂಗ್ರೇಸ್‌ ಮುಖಂಡ ಇರ್ಫಾನ್‌ ಅವರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page