ಕರ್ನಾಟಕ ರಾಜ್ಯದ 7 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಮುನ್ಸೂಚನೆ ಸಿಗದ ಈ ವರ್ಗಾವಣೆ ಬಗ್ಗೆ ಕುತೂಹಲ ಮೂಡಿಸಿದೆ.
ಶಾಂತನು ಸಿನ್ಹಾ- ಸಿಇಡಿ ಡಿಐಜಿಪಿ
ಜಿ.ಸಂಗೀತಾ- ಸಿಐಡಿ ಎಸ್ ಪಿ
ಅಬ್ದುಲ್ ಅಹದ್ – ನಿರ್ದೇಶಕ, ಬಿಎಂಟಿಸಿ (ಭದ್ರತೆ ಮತ್ತು ವಿಜಿಲೆನ್ಸ್)
ಲಕ್ಷ್ಮಣ ನಿಂಬರಗಿ-ವಿಜಯಪುರ ಎಸ್ ಪಿ,
ಪೃಥ್ವಿಕ್ ಶಂಕರ್ – ಯಾದಗಿರಿ ಎಸ್ ಪಿ
ಚನ್ನಬಸವಣ್ಣ ಲಂಗೋಣಿ – ನಿರ್ದೇಶಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ)
ಶಿವಾಂಶು ರಜಪೂತ್- ಎಸ್ ಪಿ, ರಾಯ ಅಪರಾಧ ದಾಖಲೆ ವಿಭಾಗ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ.