Home ರಾಜಕೀಯ ನಾಡಹಬ್ಬ ದಸರಾವನ್ನು ದೇವೆಗೌಡರಿಂದ ಚಾಲನೆ ಕೊಡಿಸಿ: ಎಚ್ ವಿಶ್ವನಾಥ್

ನಾಡಹಬ್ಬ ದಸರಾವನ್ನು ದೇವೆಗೌಡರಿಂದ ಚಾಲನೆ ಕೊಡಿಸಿ: ಎಚ್ ವಿಶ್ವನಾಥ್

0

ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರದಾನಿ ಎಚ್. ಡಿ. ದೇವೆಗೌಡ ಅವರಿಗೆ ಆಯ್ಕೆ ಮಾಡಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸದ್ದಾರೆ.

ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ದೇವೆಗೌಡರ ರಾಜಕೀಯದ ಸಂಧ್ಯಾ ಕಾಲದಲ್ಲಿ ನಾಡಹಬ್ಬ ದಸರಾ ಚಾಲನೆ ನೀಡಲು ಅವಕಾಶ ಮಾಡಿಕೊಡಬೇಕೆಂದು ಎಚ್.ವಿಶ್ವನಾಥ್ ಹೇಳಿದರು.

You cannot copy content of this page

Exit mobile version