Home ಬ್ರೇಕಿಂಗ್ ಸುದ್ದಿ ದಾಂದಲೆಕೋರ ಪುನೀತ್ ಕೆರೆಹಳ್ಳಿ ಬಂಧನ

ದಾಂದಲೆಕೋರ ಪುನೀತ್ ಕೆರೆಹಳ್ಳಿ ಬಂಧನ

0

ಧರ್ಮದ ಹೆಸರಿನಲ್ಲಿ ಸಮಾಜದ ಸ್ವಾಸ್ತ್ಯಕ್ಕೆ ಹಾನಿ ಮಾಡುತ್ತಿದ್ದ ಹಾಗೂ ಸದಾ ಧಾರ್ಮಿಕ ವಿಚಾರಗಳ ಅಡಿಯಲ್ಲಿ ಗಲಭೆಗೆ ಕರೆ ಕೊಟ್ಟು ಶಾಂತಿ ಕದಡುತ್ತಿದ್ದ ಪುನೀತ್ ಕೆರೆಹಳ್ಳಿ ಎಂಬ ಪುಡಾರಿಯನ್ನು ತುಮಕೂರಿನ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಟೋಲ್ ಬಳಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಪುನೀತ್ ಕೆರೆಹಳ್ಳಿ ತುಮಕೂರಿನ ಚರ್ಚ್ ವೃತ್ತದಲ್ಲಿ ವಿವಾದಾತ್ಮಕ ಭಾಷಣ ಮಾಡಲು ಸಿದ್ದವಾಗುತ್ತಿರುವ ಹಿನ್ನೆಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

You cannot copy content of this page

Exit mobile version