Sunday, April 28, 2024

ಸತ್ಯ | ನ್ಯಾಯ |ಧರ್ಮ

‘ಸದನದಲ್ಲಿ ಶ್ರೀರಾಮರೆಡ್ಡಿ’ ಪುಸ್ತಕ ಬಿಡುಗಡೆಯ ಅಪೂರ್ವ ಕ್ಷಣಗಳು

ಪತ್ರಕರ್ತರಾದ ನವೀನ್ ಸೂರಿಂಜೆಯವರ ಸಂಪಾದಕತ್ವದಲ್ಲಿ ಮುತ್ಸದ್ದಿ ಸಂಸದೀಯ ಪಟು ಜಿ.ವಿ.ಶ್ರೀರಾಮರೆಡ್ಡಿ ಕುರಿತಾದ ಅಪೂರ್ವ ಲೇಖನಗಳ ಸಂಗ್ರಹ “ಸದನದಲ್ಲಿ ಶ್ರೀರಾಮರೆಡ್ಡಿ” ಕೃತಿ ಸೆಪ್ಟೆಂಬರ್ 9 ರ ಶುಕ್ರವಾರ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮದ ಕ್ಷಣಗಳನ್ನು ಸೆರೆ ಹಿಡಿದ ಚಿತ್ರಗಳು ‘ಪೀಪಲ್ ಮೀಡಿಯಾ’ದಲ್ಲಿ ನಿಮಗಾಗಿ.

Related Articles

ಇತ್ತೀಚಿನ ಸುದ್ದಿಗಳು