Home ರಾಜ್ಯ ಅದಾನಿ ಬಂದರು ಯೋಜನೆ ವಿರುದ್ಧ ಮುಂದುವರೆದ ಪ್ರತಿಭಟನೆ: ಶಾಶ್ವತ ಪರಿಹಾರಕ್ಕೆ ಮೀನುಗಾರರು ಒತ್ತಾಯ

ಅದಾನಿ ಬಂದರು ಯೋಜನೆ ವಿರುದ್ಧ ಮುಂದುವರೆದ ಪ್ರತಿಭಟನೆ: ಶಾಶ್ವತ ಪರಿಹಾರಕ್ಕೆ ಮೀನುಗಾರರು ಒತ್ತಾಯ

0
ಕೇರಳ: ವಿಝಿಂಜಂನಲ್ಲಿ ನಡೆಯುತ್ತಿರುವ ಅದಾನಿ ಬಂದರು ಯೋಜನೆ ವಿರುದ್ಧ ಮೀನುಗಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಪ್ರತಿಭಟನೆ ಮುಂದುವರೆಸಿದ್ದಾರೆ. 
ಈ ಕುರಿತು ವರದಿ ಮಾಡಿರುವ ಸುದ್ದಿ-ಸಂಸ್ಥೆ ಎಎನ್‌ಐ, ಮೀನುಗಾರರು ಪುನರ್ವಸತಿ ಮತ್ತು ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಬಂದರು ನಿರ್ಮಾಣ ಪ್ರಾರಂಭವಾದಾಗ ಕರಾವಳಿಯ ಎಕರೆಗಟ್ಟಲೆ ಭೂಮಿ ನಾಶವಾಗಿದೆ ಎಂದು ಆರೋಪಿಸಿದ್ದು, ಯೋಜನೆಯ ವಿರುದ್ಧ ಪ್ರತಿಭಟನೆ ಮುಂದುವರೆದಿದೆ ಎಂದು ತಿಳಿಸಿದೆ. 

You cannot copy content of this page

Exit mobile version