Home ಬ್ರೇಕಿಂಗ್ ಸುದ್ದಿ ಹಾಸನ ನಾಲೆಗೆ ಬಿದ್ದು ದಂಪತಿ ನೀರುಪಾಲು ಕುಟುಂಬದ ಆಕ್ರಂದನ

ಹಾಸನ ನಾಲೆಗೆ ಬಿದ್ದು ದಂಪತಿ ನೀರುಪಾಲು ಕುಟುಂಬದ ಆಕ್ರಂದನ

0

ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಘಟನೆ ನಿನ್ನೆ ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ದಂಪತಿ.ಗೋಪಾಲ್ (27), ದೀಪು (24) ಮೃತ ದಂಪತಿ, ಬಟ್ಟೆ ತೊಳೆಯುವಾಗ ಕಾಲು ಜಾರಿ ನಾಲೆಗೆ ಬಿದ್ದ ದೀಪು ಪತ್ನಿಯನ್ನು ರಕ್ಷಿಸಲು ನಾಲೆಗೆ ಇಳಿದ ಪತಿ ಗೋಪಾಲ್ ನಾಲೆಯಲ್ಲಿ ಹರಿಯುತ್ತಿದ್ದ ಬಾರಿ ಪ್ರಮಾಣದ ನೀರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಂಪತಿ , ದಂಪತಿ ಮನೆಗೆ ಬಾರದಿದ್ದರಿಂದ ಎಲ್ಲೆಡೆ ಹುಡುಕಾಟ ನಡೆಸಿದ್ದ ಕುಟುಂಬಸ್ಥರು. ನಂತರ ನಾಲೆ ಬಳಿ ನೋಡಿದಾಗ ದಡದಲ್ಲಿದ್ದ ಬಟ್ಟೆಗಳು ಪೊಲೀಸರಿಗೆ ದೂರು ನೀಡಿದ ಕುಟುಂಬಸ್ಥರು ಇಂದು ನಾಲೆಯಲ್ಲಿ ಶೋಧಕಾರ್ಯ ನಡೆಸಿದ ಅಗ್ನಿಶಾಮಕದಳದ ಸಿಬ್ಬಂದಿ ನಾಲೆಯಲ್ಲಿ ಪತ್ತೆಯಾದ ಗೋಪಾಲ್  ಮೃತದೇಹ ದೀಪು ಮೃತದೇಹಕ್ಕಾಗಿ ಮುಂದುವರಿದ ಶೋಧಕಾರ್ಯ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

You cannot copy content of this page

Exit mobile version